More

    ಬೀದರ್‌ನಲ್ಲಿ ಭೂಮಿ ಕಂಪಿಸಿದ ಅನುಭವ: ಯಾವಾಗ ಏನಾಗುವುದೋ ಎಂಬ ಭಯದಲ್ಲಿ ರಾತ್ರಿ ಕಳೆದ ಜನ

    ಬೀದರ್: ಬೀದರನ ಹುಮನಾಬಾದ ತಾಲೂಕಿನ ಹುಣಸನಾಳ ಗ್ರಾಮದಲ್ಲಿ ನಿನ್ನೆ ಒಂದೇ ದಿನ ಎರಡು ಬಾರಿ ಭೂಮಿಯಿಂದ ಶಬ್ಥ ಕೆಳಿ ಬಂದಿದೆ.

    ಇದರಿಂದ ಜನರು ಭಯಭೀತಗೊಂಡ ಜನರು ರಾತ್ರಿಯಿಡೀ ಮನೆಯಿಂದ ಹೊರಕ್ಕೆ ಆತಂಕದಲ್ಲಿಯೇ ಕಾಲ ಕಳೆದಿದ್ದಾರೆ.

    ವಿಷಯ ತಿಳಿಯುತ್ತಿದ್ದಂತೆಯೇ, ನಿನ್ನೆ ರಾತ್ರಿಯೇ ಗ್ರಾಮಕ್ಕೆ ತಹಸೀಲ್ದಾರ ನಗಯ್ಯಾ ಹಿರೇಮಠ, ಡಾ ಗೋವಿಂದ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭೇಟಿ ಗ್ರಾಮಸ್ಥರೊಂದಿಗೆ ಚರ್ಚೆ ಮಾಡಿದ್ದಾರೆ. ಆದರೂ ಜನರು ಭಯಭೀತರಾಗಿ ರಾತ್ರಿ ಇಡೀ ಆತಂಕದಲ್ಲೇ ಕಾಲ ಕಳೆದರು.

    ಇಂದು ಗ್ರಾಮಕ್ಕೆ ಹೈದ್ರಾಬಾದನ ನುರಿತ ತಜ್ಞರು ಹಾಗೂ ಭೂಗರ್ಭ ಇಲಾಖೆಯ ಅಧಿಕಾರಿಗಳ ಭೇಟಿ ಸಾಧ್ಯತೆಯಿದೆ.

    ಪತ್ನಿ, ಮೂವರು ಮಕ್ಕಳು, ಮೊಮ್ಮಗುವಿನ ಸಾವಿಗೆ ಕಾರಣವಾದ್ರಾ ಈ ಸಂಪಾದಕ? ಡೆತ್‌ನೋಟ್‌ನಲ್ಲಿ ಸಿಕ್ಕಿವೆ ಮಹತ್ವದ ಸುಳಿವು!

    ಪ್ರೀತಿ ಎಂದ್ರೆ ಗಾಳಿ- ಫೀಲ್‌ ಮಾಡಿದ್ರಷ್ಟೇ ಗೊತ್ತಾಗೋದು ಎಂದು ಐದು ವರ್ಷ ಒಟ್ಟಿಗಿದ್ದು ಎಸ್ಕೇಪ್ ಆದವನಿಗೆ ಕೊಟ್ಟಳು ಗೂಸಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts