ಮೈಸೂರು: ಪಾವನ್ ಮೆಲೋಡೀಸ್ ವತಿಯಿಂದ ಅ.23 ರಂದು ಸಂಜೆ 4 ಗಂಟೆಗೆ ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಸುಮಧುರ ಗೀತೆಗಳ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಎಂ.ಪರಮೇಶ ನೇತೃತ್ವದಲ್ಲಿ ಖ್ಯಾತ ಗಾಯಕರು ಕನ್ನಡ ಮತ್ತು ಹಿಂದಿ ಚಲನಚಿತ್ರ ಗೀತೆಗಳನ್ನು ಹಾಡಲಿದ್ದಾರೆ.
ಮೈಸೂರು: ಪಾವನ್ ಮೆಲೋಡೀಸ್ ವತಿಯಿಂದ ಅ.23 ರಂದು ಸಂಜೆ 4 ಗಂಟೆಗೆ ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಸುಮಧುರ ಗೀತೆಗಳ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಎಂ.ಪರಮೇಶ ನೇತೃತ್ವದಲ್ಲಿ ಖ್ಯಾತ ಗಾಯಕರು ಕನ್ನಡ ಮತ್ತು ಹಿಂದಿ ಚಲನಚಿತ್ರ ಗೀತೆಗಳನ್ನು ಹಾಡಲಿದ್ದಾರೆ.
VRL MEDIA PRIVATE LIMITED
1ST FLOOR, GIRIRAJ ANNEXE, CTS NO: 167/2B, CIRCUIT HOUSE ROAD, HUBBALLI DHARWAD , KARNATAKA 580029
email: [email protected]
© Vijayavani