More

    ಮಹಾ ಉದ್ಧಟತನಕ್ಕೆ ರಣದೀಪ್​ ಸುರ್ಜೇವಾಲ ಕಿಡಿ; ಬಿಜೆಪಿ ವಿರುದ್ಧ ವಾಗ್ದಾಳಿ

    ಬೆಂಗಳೂರು: ಮಹಾರಾಷ್ಟ್ರ ಸರ್ಕಾರವು ಕರ್ನಾಟಕ ಗಡಿ ಭಾಗದ 865 ಹಳ್ಳಿಗಳಿಗೆ ಆರೋಗ್ಯ ವಿಮಾ ಯೋಜನೆ ಜಾರಿ ಮಾಡಿರುವುದನ್ನು ಖಂಡಿಸಿರುವ ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್​ ಸಿಂಗ್​ ಸುರ್ಜೇವಾಲ ಕನ್ನಡದಲ್ಲಿ ಟ್ವೀಟ್​ ಮಾಡುವ ಮೂಲಕ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ಧಾರೆ.

    ಬಸವರಾಜ್​ ಬೊಮ್ಮಾಯಿ ಅವರೇ ಜನಮೆಚ್ಚುವ ಸದೃಡ ಆಡಳಿತವಂತೂ ನೀಡಲಾಗಲಿಲ್ಲ ಗಡಿ ಭಾಗದ ವಿಷಯದಲ್ಲಾದರೂ ಕಠಿಣ ಕ್ರಮಕೈಗೊಳ್ಳಿ. ಕೇಂದ್ರ,ರಾಜ್ಯದಲ್ಲೂ ನಿಮ್ಮದೇ ಡಬ್ಬಲ್ಇಂಜಿನ್ ಸರ್ಕಾರವಿದೆ ಮಹಾರಾಷ್ಟ್ರದಲ್ಲೂ ನಿಮ್ಮದೇ ಸರ್ಕಾರವಿದೆ.

    ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ; ಎಎಪಿ ನಾಯಕ ಸತ್ಯೇಂದರ್​ ಜೈನ್​ಗೆ ಜಾಮೀನು ನಿರಾಕರಣೆ

    ಚುನಾವಣಾ ಸಮಯದಲ್ಲಿ ವಾರಕ್ಕೊಮ್ಮೆ ಕರ್ನಾಟಕಕ್ಕೆ ಬರುವ ನರೇಂದ್ರ ಮೋದಿ ಅವರೇ ಇತ್ತ ಸ್ವಲ್ಪ ಗಮನ ಹರಿಸಿ ಕನ್ನಡಿಗರಿಗೆ ನ್ಯಾಯ ಕೊಡಿಸಿ ಎಂದು ಕನ್ನಡದಲ್ಲಿ ಟ್ವೀಟ್​ ಮಾಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ಧಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts