More

    ಪುರುಷೋತ್ತಮ ಯೋಗ ಅಭಿಯಾನ

    ಧಾರವಾಡ: ಇಲ್ಲಿನ ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ಶ್ರೀಮದ್ ಭಗವದ್ಗೀತಾದ ೧೫ನೇ ಅಧ್ಯಾಯವಾದ ಪುರುಷೋತ್ತಮ ಯೋಗ ಅಭಿಯಾನ ಕಾರ್ಯಕ್ರಮವನ್ನು ಉದಯಗಿರಿಯ ಪ್ರಕಾಶ ದೇಸಾಯಿ ಅವರ ಮನೆಯಲ್ಲಿ ಮೇ ೪ ಮತ್ತು ೫ರಂದು ಸಂಜೆ ೬ರಿಂದ ೭ರವರೆಗೆ ಆಯೋಜಿಸಲಾಗಿದೆ. ಡಾ. ಭೀಮಸೇನಾಚಾರ್ಯ ಮಳಗಿ ವಿಶೇಷ ಉಪನ್ಯಾಸ ನೀಡುವರು. ಇದಕ್ಕೂ ಮೊದಲು ನಾರಾಯಣಿ ಭಜನಾ ಮಂಡಳಿಯಿAದ ಭಜನೆ ಮತ್ತು ಬಳಗದ ಸದಸ್ಯರಿಂದ ಶ್ರೀ ಹರಿವಾಯು ಗುರುಗಳ ಪಾರಾಯಣ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts