ಪರಶುರಾಮಪುರ: ಗ್ರಾಮ ಪಂಚಾಯಿತಿ ವತಿಯಿಂದ ಬುಧವಾರ ಪೌರಕಾರ್ಮಿಕರಿಗೆ ಹ್ಯಾಂಡ್ ಗ್ಲೌಸ್, ತಲೆಗೆ ರಕ್ಷಾ ಟೋಪಿ, ಹಾಗೂ ಸ್ಯಾನಿಟೈಜರ್ ವಿತರಿಸಲಾಯಿತು.
ವಿವಿಧ ವಾರ್ಡ್ಗಳಲ್ಲಿ ಪ್ಲಾಸ್ಟಿಕ್ಭಿಕ್ಷೆ-ಭೂಮಿಯ ರಕ್ಷೆ ಅಭಿಯಾನ ಹಾಗೂ ಚರಂಡಿ ತ್ಯಾಜ್ಯ ವಿಲೇವಾರಿಗೆ ಗ್ರಾಪಂ ಅಧ್ಯಕ್ಷ ಎಂ.ಆರ್.ರುದ್ರೇಶ್ ಚಾಲನೆ ನೀಡಿದರು.
ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ, ಗ್ರಾಪಂ ಉಪಾಧ್ಯಕ್ಷೆ ಎನ್.ದೀಪಾ, ಸದಸ್ಯರಾದ ಕೃಷ್ಣಪ್ಪ, ಗೋವಿಂದಪ್ಪ, ಪ್ರಸನ್ನ, ತಿಪ್ಪೇಸ್ವಾಮಿ, ಪಿಡಿಒ ಜಿ.ನಾಗರಾಜು, ಮುಖಂಡರಾದ ಲಕ್ಷ್ಮಣಪ್ಪ, ಚನ್ನಕೇಶವ ಇತರರಿದ್ದರು.