More

    ಮುರುಘಾ ಮಠದಿಂದ ‘ಮನೆ ಮನೆಗೆ ಶ್ರಾವಣ’

    ಚಿತ್ರದುರ್ಗ: ನಗರದ ಬಸವ ಕೇಂದ್ರ ಮುರುಘಾ ಮಠದಿಂದ ಪ್ರತಿ ವರ್ಷದಂತೆ ಈ ವರ್ಷವೂ ಶ್ರಾವಣ ಮಾಸದ ನಿತ್ಯ ಕಲ್ಯಾಣ ‘ಮನೆ ಮನೆಗೆ ಶ್ರಾವಣ’ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

    ಡಾ.ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಜು.29ರಿಂದ ಆ.27ರವರೆಗೆ ಪ್ರತಿನಿತ್ಯ ನಗರ ಹಾಗೂ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಹಮ್ಮಿಕೊಳ್ಳಲು ಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.

    ಎಸ್‌ಜೆಎಂ ವಿದ್ಯಾಪೀಠದ ಜಂಟಿ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕೆಇಬಿ ಷಣ್ಮುಖಪ್ಪ, ಾದರ್ ರಾಜು, ನುಲೇನೂರು ಶಂಕ್ರಪ್ಪ, ಆರ್.ಮೂರ್ತಿ, ಎನ್.ಬಿ.ವಿಶ್ವನಾಥ್, ನಾಗರಾಜ ಸಂಗಂ, ಮಹೇಂದ್ರನಾಥ್, ಸ್ಪೀಚ್ ಸಂಸ್ಥೆ ಶೇಷಣ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts