More

    ಮೋಹರಂ ಹಬ್ಬದ ನಿಮಿತ್ತ ಯುವಕರಿಗೆ ಹುಲಿ ಚಿತ್ರ ಬಿಡಿಸಿದ ಹನುಮಂತಪ್ಪ ಕಬ್ಬಾರ

    ರಾಣೆಬೆನ್ನೂರ: ಮೋಹರಂ ಹಬ್ಬದ ನಿಮಿತ್ತ ರಾಣೆಬೆನ್ನೂರ ತಾಲೂಕಿನ ಮಣಕೂರ ಗ್ರಾಮದಲ್ಲಿ ಕಲಾವಿದ ಹನುಮಂತಪ್ಪ ಕಬ್ಬಾರ ಯುವಕರಿಗೆ ಹುಲಿಚಿತ್ರ ಬಿಡಿಸಿದರು.
    ಮಣಕೂರ ಗ್ರಾಮ ಮಾತ್ರವಲ್ಲದೆ ಮುದೇನೂರ, ಹೊಳೆಆನ್ವೇರಿ ಸೇರಿ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಯುವಕರಿಗೆ ಹುಲಿಚಿತ್ರ ಬಿಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts