More

    ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ನಿರಂತರ ಭಜನೆ

    ಲಿಂಗಸುಗೂರು: ಪಟ್ಟಣದ ದೊಡ್ಡ ಹನುಮಂತ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಿತ್ಯ ನಿರಂತರ ಭಜನೆ ಕಾರ್ಯಕ್ರಮ ನಡೆಯುತ್ತಿದೆ.

    ಬ್ರಾಹ್ಮಣರು, ಜೈನರು, ಮಾರವಾಡಿಗಳು, ವೈಶ್ಯರು, ಲಿಂಗಾಯತರು ಸೇರಿ ವಿವಿಧ ಸಮುದಾಯದ ಭಕ್ತರು ಶ್ರೀ ಕೃಷ್ಣ ಜನ್ಮಾಷ್ಟಮಿದಿನದಿಂದ ಅನಂತ ಚತುರ್ದಶಿಯವರೆಗೆ ನಿತ್ಯ ರಾತ್ರಿ 8 ರಿಂದ 10-30 ಗಂಟೆವರೆಗೆ ಸಂಗೀತ ವಾದ್ಯಗಳೊಂದಿಗೆ ಭಜನೆ ಕಾರ್ಯಕ್ರಮ ನಡೆಯುತ್ತದೆ.

    ಕೊನೆಯ ದಿನ ಸಣ್ಣ ಹನುಮಂತ ದೇವಸ್ಥಾನದವರೆಗೆ ಶ್ರೀ ಕೃಷ್ಣನ ಸಹಿತ ಪಲ್ಲಕ್ಕಿ ಮೆರವಣಿಗೆ ನಡೆಯಲಿದ್ದು, ಅಂದು ಭಕ್ತರಿಗಾಗಿ ಪ್ರಸಾದ ವ್ಯವಸ್ಥೆ ಮಾಡಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts