More

    ವಾಚನಾಲಯಕ್ಕೆ ಕೊಡುಗೆ

    ಕೊಂಡ್ಲಹಳ್ಳಿ: ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್.ಕಾಂತರಾಜ್, ಕೊಂಡ್ಲಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆ ವಾಚನಾಲಯಕ್ಕೆ ಪುಸ್ತಕಗಳ ಕೊಡುಗೆ ಜತೆಗೆ ವಾಚನಾಲಯದ ಅಭಿವೃದ್ಧಿಗೆ 1 ಲಕ್ಷ ರೂ. ನೆರವು ನೀಡುವ ವಾಗ್ದಾನ ಮಾಡಿದರು.

    ಕಾತಿ ಮಾಸ್ತರ್, ನಿವೃತ್ತ ಶಿಕ್ಷಕ ಎನ್.ಅಪ್ಪಳ್ಳಿ, ಮುಖ್ಯಶಿಕ್ಷಕ ಟಿ.ಹುಲಿಕುಂಟೆಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts