More

    ಪ್ರಕೃತಿಯಲ್ಲಿ ಹೊಸತನ ಸೊಬಗು


    ಕವಿತಾಳ: ಪಟ್ಟಣದ ವಾಸವಿ ದೇವಸ್ಥಾನದಲ್ಲಿ ಯುಗಾದಿ ಅಂಗವಾಗಿ ಮಂಗಳವಾರ ಆರ್ಯವೈಶ್ಯ ಸಮಾಜದಿಂದ ವಾಸವಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸಂಜೆ 6 ಗಂಟೆಗೆ ನೂತನ ವರ್ಷದ ಕ್ಯಾಲೆಂಡರ್ ಓದಲಾಯಿತು. ಆರ್ಯವೈಶ್ಯ ಸಮುದಾಯದ ಅಧ್ಯಕ್ಷ ಉದಯಕುಮಾರ ಇಲ್ಲೂರು ಮಾತನಾಡಿ, ದೇಶದ ಕಾಲಮಾನದ ಪ್ರಕಾರ ಯುಗಾದಿ ನಮಗೆ ನೂತನ ವರ್ಷ ಹಬ್ಬವಾಗಿದೆ. ಇಂದಿನಿಂದ ಪ್ರಕೃತಿಯಲ್ಲಿ ಹೊಸತನ ಕಂಡು ಬರುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts