ಭಾರತೀಯ ಭಾಷಾ ಸಮಿತಿ, ನವದೆಹಲಿ ಸಹಯೋಗದಲ್ಲಿ ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ 3 ದಿನಗಳ ಕಾರ್ಯಾಗಾರವನ್ನು ಧಾರವಾಡದ ಕರ್ನಾಟಕ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಡಾ.ವೇಣಿ ಮಾಧವ ಶಾಸ್ತ್ರಿ ಉದ್ಘಾಟಿಸಿದರು. ವಿವಿ ಕುಲಪತಿ ಡಾ. ಎಸ್. ಅಹಲ್ಯಾ, ವಿಶ್ವವಿದ್ಯಾಲಯದ ಅಧ್ಯಯನಾಮಗದ ನಿರ್ದೇಶಕ ಪ್ರೊ.ವಿ.ಗಿರೀಶಚಂದ್ರ ಹಣಕಾಸು ಅಧಿಕಾರಿ ಎಸ್. ಕುಮಾರ್ ಇತರರು ಇದ್ದರು.