More

    ಶ್ರಾವಣ ಮಾಸದ ೨ನೇ ಸೋಮವಾರದಂದು ಕನ್ನಡಗಿ ಮಲ್ಲಿಕಾರ್ಜುನ ಜಾತ್ರೆ

    ಕಲಬುರಗಿ ; ಕಾಳಗಿ ತಾಲೂಕಿನ ಹೇರೂರ (ಕೆ) ಸಮೀಪದ ಕನ್ನಡಗಿ ಮಲ್ಲಿಕಾರ್ಜುನ ದೇವಸ್ಥಾನದ ಜಾತ್ರಾ ಮಹೋತ್ಸವವು ಶ್ರಾವಣ ಮಾಸದ ೨ನೇ ಸೋಮವಾರದಂದು ಜರುಗಲಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಸುಭಾಶಗೌಡ ಪಾಟೀಲ್ ಮತ್ತು ಕಾರ್ಯದರ್ಶಿ ಸಿದ್ದಣ್ಣ ತಳವಾರ ತಿಳಿಸಿದ್ದಾರೆ.ಬೆಳಗ್ಗೆ ಪೂಜೆ ಮೊದಲಾದವು ಜರುಗಲಿದ್ದು, ಮಧ್ಯಾಹ್ನ ೩ ಪಲ್ಲಕ್ಕಿ ಉತ್ಸವ ನಡೆಯಲಿದೆ. ಸಂಜೆ  ೬ ಗಂಟೆಗೆ ಸಂಪನ್ನಗೊಳ್ಳಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಿದ್ದಾರೆ.
    ====

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts