ಛಬ್ಬಿ, ಅರಳಿಕಟ್ಟಿ, ಸುರಶೆಟ್ಟಿಕೊಪ್ಪ ಹಾಗೂ ಬಮ್ಮಸಮುದ್ರ ಗ್ರಾಮಗಳ ಕಲಾ ತಂಡಗಳಿಗೆ ಮಾ. 28ರಂದು ಆಯೋಜಿಸಿರುವ ‘ಹುಬ್ಬಳ್ಳಿ ಜಗ್ಗಲಗಿ ಹಬ್ಬ’ದಲ್ಲಿ ಪಾಲ್ಗೊಳ್ಳುವಂತೆ ಹಬ್ಬದ ಆಯೋಜಕರಾದ ಶಾಸಕ ಮಹೇಶ ಟೆಂಗಿನಕಾಯಿ ಗುರುವಾರದಂದು ಆಮಂತ್ರಣ ನೀಡಿದರು. ಪ್ರಮುಖರಾದ ಬಾಲಣ್ಣವರ, ನೇಮಿಚಂದ ಬಸಾಪುರ, ಲಿಂಗರಾಜ ಮೆಣಸಿನಕಾಯಿ, ಕಲ್ಲಪ್ಪ ಮೊರಬದ, ಮಹೇಶ ಡಿ ಜೆ, ಸಾಯಿನಾಥ ಧಲಬಂಜನ, ಶಿವು ಮೆಣಸಿನಕಾಯಿ ಹಾಗೂ ಇತರರು ಉಪಸ್ಥಿತರಿದ್ದರು.