ಹಾವೇರಿ: ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ನಾಗರೀಕ ಬಂದೂಕು ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಂಜುನಾಥ ಮಡಿವಾಳರಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಗೋಪಾಲ ಅವರು ಬಂದೂಕು ತರಬೇತಿಯ ಪ್ರಮಾಣ ಪತ್ರ ವಿತರಿಸಿದರು. ಡಿವೈಎಸ್ಪಿ ಎನ್.ಎಂ.ಹನಕನಹಳ್ಳಿ, ಆಪಿಐ ಶಂಕರಗೌಡ ಪಾಟೀಲ ಇದ್ದರು.