More

    ಗಲಭೆ, ದೊಂಬಿಗಳೇ ಬಿಜೆಪಿ ಚಾಣಕ್ಯನ ರಣತಂತ್ರಗಳು: ಹರಿಪ್ರಸಾದ್​ ಬಿ.ಕೆ ಗಂಭೀರ ಆರೋಪ

    ಬೆಂಗಳೂರು: ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ನಾಯಕರು ನಾನಾ ರೀತಿಯ ಹೇಳಿಕೆ ನೀಡುತ್ತಾ ಇರುತ್ತಾರೆ. ಹರಿಪ್ರಸಾದ್ ಬಿ.ಕೆ ಇದೀಗ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​​ ಷಾ ವಿರುದ್ಧ ಟ್ವಿಟರ್​ನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

    ತಮ್ಮ ಟ್ವೀಟ್​ನಲ್ಲಿ ಹರಿಪ್ರಸಾದ್​ ಬಿ.ಕೆ “ಗಲಭೆ, ದೊಂಬಿಗಳೇ ಬಿಜೆಪಿಯ ಚುನಾವಣಾ ಸ್ವಯಂ ಘೋಷಿತ”ಚಾಣಕ್ಯ”ನ ರಣತಂತ್ರಗಳು ನಿನ್ನೆ ಕೊರಟಗೆರೆಯಲ್ಲಿ ಕಾರ್ಯರೂಪಕ್ಕಿಳಿದಿದೆ.
    ದಲಿತ ಸಮುದಾಯದ ನಾಯಕ,ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ @DrParameshwara ಮೇಲಿನ ದಾಳಿ,ಬಿಜೆಪಿಯ ಸೋಲಿನ ಹತಾಶೆ,ಸೇಡಿನ ರಾಜಕೀಯದ ಕರಾಳ ಮುಖ ಅನಾವರಣವಾಗಿದೆ.
    ಕಲ್ಪತರು ನಾಡು ಫಲಿತಾಂಶದ ಮೂಲಕ ಉತ್ತರ ಕೊಡಲಿದೆ” ಎಂದು ಬರೆದುಕೊಂಡಿದ್ದಾರೆ. 

    ಗಲಭೆ, ದೊಂಬಿಗಳೇ ಬಿಜೆಪಿ ಚಾಣಕ್ಯನ ರಣತಂತ್ರಗಳು: ಹರಿಪ್ರಸಾದ್​ ಬಿ.ಕೆ ಗಂಭೀರ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts