More

    ಗುರುಸ್ವಾಮಿಗಳಿಂದ ಬಾಲಸ್ವಾಮಿಗಳಿಗೆ ಇರಮುಡಿ

    ತಾವರಗೇರಾ: ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಸಮಾರು 265 ಜನ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಸೋಮವಾರ ಗುರುಸ್ವಾಮಿಗಳಾದ ಪ್ರಶಾಂತ, ಯಂಕನಗೌಡ, ಮೌನೇಶ, ಅಶೋಕ, ಸಿದ್ದಣ್ಣ , ಚಿದಾನಂದ, ವೆಂಕಟಸಿಂಗ, ಅಮರೇಶ ಇರಮುಡಿ ಕಟ್ಟಿದರು.

    ಇದನ್ನೂ ಓದಿ: ಕೇದಾರನಾಥ-ಶಬರಿಮಲೆ ಪಾದಯಾತ್ರೆ! ಅಯ್ಯಪ್ಪ ಮಾಲಾಧಾರಿಗಳ ಭಕ್ತಿಸಾಹಸ 67 ದಿನ ನಿರಂತರ ಕಾಲ್ನಡಿಗೆ..

    ಅದರಲ್ಲಿ 12 ರಿಂದ 15 ಜನ ಮಕ್ಕಳು ಮಣಿಕಂಠಗಳಾಗಿದ್ದರು. ಬೆಳಗ್ಗೆ 7ರಿಂದ ಸಾಯಂಕಾಲ 5ಗಂಟೆವರಿಗೆ ಕಾರ್ಯಕ್ರಮ ನಡೆಯಿತು. ಮಾಲಾಧಾರಿಗಳು ಗುಂಪುಗಳಾಗಿ ವಿಂಗಡನೆಗೊಂಡು ವಾಹನಗಳಲ್ಲಿ ಏಕ ಕಾಲದಲ್ಲಿ ಶಬರಿಮಲೆ ಕಡೆ ಪಯಣ ಬೆಳಸಿದರು. ಕುಟುಂಬಸ್ಥರು ಮತ್ತು ಸ್ನೇಹಿತರು ಬೀಳ್ಕೋಟ್ಟರು.

    12 ರಿಂದ 15 ಜನ ಮಕ್ಕಳು ಮಣಿಕಂಠಗಳಾಗಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts