More

    ದೇಹದ ಸದೃಢತೆಗೆ ಆಹಾರ ಮುಖ್ಯ

    ಕುಡಚಿ: ದೇಹ ಸದೃಢವಾಗಿಟ್ಟುಕೊಳ್ಳುವಲ್ಲಿ ಆಹಾರ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ಡಾ. ಬಿ.ಆರ್. ಅಂಬೇಡ್ಕರ್ ಶಿಕ್ಷಣ ಸಂಸ್ಥೆಯ ನಿರ್ದೇಶಕ ಅಮಿತ ಘಾಟಗೆ ಹೇಳಿದರು.

    ಪಟ್ಟಣದ ಲವ್ ಡೇಲ್ ಇಂಟರನ್ಯಾಷನಲ್ ಶಾಲಾ ವಿದ್ಯಾರ್ಥಿಗಳಿಂದ ಗುರುವಾರ ಆಯೋಜಿಸಿದ್ದ ಆಹಾರ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಆಹಾರ ಮೇಳ ನಿಮಿತ್ತ ವಿದ್ಯಾರ್ಥಿಗಳು 55 ಆಹಾರ ಅಂಗಡಿ ತೆರೆದು 88 ವಿವಿಧ ಬಗೆಯ ಖಾದ್ಯಗಳನ್ನು ವ್ಯಾಪಾರಕ್ಕೆ ಇಟ್ಟಿದ್ದರು.

    ಡಾ. ಬಿ.ಆರ್. ಅಂಬೇಡ್ಕರ್ ಶಿಕ್ಷಣ ಸಂಸ್ಥೆ ನಿರ್ದೇಶಕ ಸಾಗರ ಘಾಟಗೆ, ಮುಖ್ಯ ಶಿಕ್ಷಕರಾದ ಎ.ಆರ್. ಗಾಡಿವಡ್ಡರ, ಎಲ್.ಎಸ್. ಚೌರಿ, ಅಜೀತ ಬಾನೆ, ಸಂಸ್ಥೆಯ ಕಾರ್ಯದರ್ಶಿ ಎಸ್.ಆರ್. ಕುಸನಾಳೆ, ಸಾಕ್ೀ ಮಲಾಡಿ, ಬಿ.ಶಂಕರಾನಂದ ಪದವಿ ಮಹಾವಿದ್ಯಾಲಯ ಪ್ರಾಚಾರ್ಯರಾದ ಅಶೋಕ ಕಾಂಬಳೆ, ಎ.ಎಸ್. ಪಾಟೀಲ, ಸಂಸ್ಥೆಯ ಉಸ್ತುವಾರಿ ಬಾಬಾಲಾಲ ಪಿನ್ನಿತೋಡ, ಅಣ್ಣಸಾಬ ಟೊನ್ನೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts