More

    ರಾಯರ ಸನ್ನಿಧಿ ಮಂತ್ರಾಲಯದಲ್ಲಿ ಮಹಾ ವಿಸ್ಮಯ!

    ರಾಯಚೂರು: ಮಂತ್ರಾಲಯದ ರಾಯರ ಸನ್ನಿಧಾನ ಇಂದು ಮಹಾ ವಿಸ್ಮಯಕ್ಕೆ ಸಾಕ್ಷಿಯಾಗಿದೆ. ಮಂತ್ರಾಲಯದಲ್ಲಿ ರಾಯರ ಬೃಂದಾವನದ ಹಿಂಭಾಗದಲ್ಲಿ ಇಂಥದ್ದೊಂದು ದೃಶ್ಯ ಕಾಣಿಸಿದ್ದು, ಮಂತ್ರಾಲಯದಲ್ಲಿದ್ದ ಭಕ್ತರು ಆ ದೃಶ್ಯವನ್ನು ನೋಡಿ ಪುಳಕಿತರಾಗಿದ್ದಾರೆ. ಸಾಕ್ಷಾತ್ ರಾಯರೇ ದರ್ಶನ ನೀಡಿದ್ದಾರೆ ಎಂದು ಭಕ್ತರು ಅನೇಕರು ಹೇಳಿಕೊಳ್ಳತೊಡಗಿದ್ದಾರೆ.

    ನದಿಯ ಮೇಲೆ ಆಗಸದಲ್ಲಿ ಕಂಡು ಬಂದ ಈ ಅಪರೂಪದ ದೃಶ್ಯವನ್ನು ಅನೇಕರು ತಮ್ಮ ಮೊಬೈಲ್​ಗಳಲ್ಲಿ ಚಿತ್ರೀಕರಿಸಿಕೊಂಡಿದ್ದು, ಅದೀಗ ವೈರಲ್ ಆಗತೊಡಗಿದೆ. ಈ ದೃಶವನ್ನು ಅಲ್ಲಿದ್ದವರೆಲ್ಲ ಕಣ್ತುಂಬಿಕೊಂಡಿದ್ದಾರೆ. ಈ ವಿಸ್ಮಯ ಇಂದು ಬೆಳಗ್ಗೆ ಗೋಚರಿಸಿದ್ದು, ಎಲ್ಲರೂ ಅಚ್ಚರಿಗೆ ಒಳಗಾಗಿದ್ದಾರೆ.

    ಇದನ್ನೂ ಓದಿ: ಸಿಇಟಿ ಫಲಿತಾಂಶ ಪ್ರಕಟ

    ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದ್ದು, ಮೋಡಗಳ ಮೂಲಕ ಕಂಡು ಬಂದ ವಿಶೇಷ, ವಿಸ್ಮಯ ಘಟನೆ ಇದು ಎಂದು ಎಲ್ಲರೂ ಹೇಳತೊಡಗಿದ್ದಾರೆ. ಈ ವಿಸ್ಮಯವನ್ನು ನೀವೂ ಕಣ್ತುಂಬಿಕೊಳ್ಳಬೇಕೆ. ಮೇಲಿನ ವಿಡಿಯೋ ಕ್ಲಿಕ್ ಮಾಡಿ. (ದಿಗ್ವಿಜಯ ನ್ಯೂಸ್)

    ಕಾವೇರಿ ಬಾಗಿನ ಸಮರ್ಪಿಸಲಿದ್ದಾರೆ ಸಿಎಂ ಬಿಎಸ್​ವೈ: ಪ್ರತಿಭಟನೆಗೆ ಸಜ್ಜಾಗಿದ್ದಾರೆ ರೈತ ಸಂಘದವರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts