More

    ವಿಶ್ವ ಪರಿಸರ ದಿನಾಚರಣೆ

    ಚಿತ್ರದುರ್ಗ: ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಕಾಲೇಜು ಆವರಣದಲ್ಲಿ ಶನಿವಾರ ಸಸಿಗಳನ್ನು ನೆಡಲಾಯಿತು.

    ಪ್ರಾಚಾರ್ಯ ಡಾ.ಬಿ.ಸಿ.ಶಾಂತಪ್ಪ, ಜಿಲ್ಲಾ ಜೈವಿಕ ಇಂಧನ, ಸಂಶೋಧನೆ, ಮಾಹಿತಿ ಮತ್ತು ಪ್ರಾತ್ಯಕ್ಷಿಕ ಕೇಂದ್ರದ ಮುಖ್ಯ ಸಂಚಾಲಕ ಡಾ.ಪಿ.ಬಿ.ಭರತ್, ವೈಜ್ಞಾನಿಕ ಸಹಾಯಕ ಬಿ.ಕೆ.ಸುನಿಲ್‌ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts