More

    ಸಸಿ ನೆಟ್ಟು ಪರಿಸರ ದಿನಾಚರಣೆ

    ಚಿತ್ರದುರ್ಗ: ದವಳಗಿರಿ ಬಡಾವಣೆ 3ನೇ ಕ್ರಾಸ್‌ನಲ್ಲಿ ಅಲ್ಲಿಯ ನಿವಾಸಿಗಳು ಟಾರ್ಗೆಟ್-ಟೆನ್‌ಥೌಸೆಂಡ್ ಕಾರ್ಯಕರ್ತರ ಸಹಕಾರದೊಂದಿಗೆ ಸಸಿ ನೆಟ್ಟರು.

    ಆದಾಯ ತೆರಿಗೆ ಇಲಾಖೆ ಲೆಕ್ಕಪರಿಶೋಧಕ ಅಧಿಕಾರಿ ಶ್ರೀನಿವಾಸ್, ಕೋಟೆ ಠಾಣೆ ಪಿಎಸ್‌ಐ ಗಾದಿಲಿಂಗಪ್ಪ, ಶಂಕರ್, ವಿನಾಯಕ, ಪ್ರದೀಪ್, ವಕೀಲ ರಾಜಣ್ಣ, ಟಾರ್ಗೆಟ್ ಟೆನ್‌ಥೌಸೆಂಡ್‌ನ ಸಿದ್ದರಾಜು, ಮಧು, ಶಿವರಾಜ್, ನಾಗೇಶ್, ಪ್ರದೀಪ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts