ಚಿತ್ರದುರ್ಗ: ನಗರದಲ್ಲಿ ಸೋಮವಾರ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಕಾರ್ಯಕರ್ತರು, ನೂರಾರು ಪೊಲೀಸರಿಗೆ ಬೆಳಗಿನ ಉಪಾಹಾರ ವಿತರಿಸಿದರು.
ಈಶ್ವರೀಯ ವಿದ್ಯಾಲಯದ ಬಿ.ಕೆ.ರಶ್ಮಿ,ಬಿ.ಕೆ.ಕನಕ,ಬಿ.ಕೆ.ದಿವ್ಯಾ, ಬಸವರಾಜಣ್ಣ, ಸುರೇಶಣ್ಣ, ನರಸಿಂಹಣ್ಣ ಹಾಗೂ ಪಿಐಗಳಾದ ನಯೀಂ ಅಹ್ಮದ್ ಹಾಗೂ ಪ್ರಕಾಶ್ ಮತ್ತಿತರರು ಇದ್ದರು.