ಚಿತ್ರದುರ್ಗ: ನಗರದ ವಿಶ್ವಕರ್ಮ ಕಾಳಿಕಾಂಬ ಕಲ್ಯಾಣ ಮಂಟಪ ಟ್ರಸ್ಟ್ಗೆ ಪದಾಧಿಕಾರಿಗಳ ನೇಮಕವಾಗಿದೆ. ಗೌರವಾಧ್ಯಕ್ಷರಾಗಿ ಎಲ್.ನಾರಾಯಣಾಚಾರ್, ಅಧ್ಯಕ್ಷರಾಗಿ ಎಂ.ಶಂಕರಚಾರ್ ನೇಮಕಗೊಂಡಿದ್ದಾರೆ.
ಖಜಾಂಚಿ-ವಿ.ಗಂಗಾಧರಚಾರ್, ಉಪಾಧ್ಯಕ್ಷರು-ಎಸ್.ಕೃಷ್ಣಾಚಾರ್, ಪಿ.ನಾಗೇಂದ್ರಚಾರ್, ಪ್ರಧಾನ ಕಾರ್ಯದರ್ಶಿ-ಕೆ.ಮೃತ್ಯುಂಜಯಚಾರ್, ಎಚ್.ಪಿ.ರಾಜೇಂದ್ರಚಾರ್, ಕೆ.ಶಿವಣ್ಣಚಾರ್, ಎ.ಗೋವರ್ಧನ, ಕಾರ್ಯದರ್ಶಿ-ಎಲ್.ಸುಧಾಕರ್, ಸಹ ಖಜಾಂಚಿ-ಎ.ಎನ್.ಮಂಜುನಾಥಾಚಾರ್, ವಿ.ಷಣ್ಮುಖಚಾರ್, ಎನ್.ಭೀಮಾಚಾರ್, ನಿರ್ದೇಶಕರಾಗಿ ಪಿ.ಮಂಜುನಾಥಾಚಾರ್, ಎ.ವೆಂಕಟೇಶಮೂರ್ತಿ, ಜೆ.ನಟರಾಜ್, ಎನ್.ಸತ್ಯನಾರಾಯಣಾಚಾರ್, ಪಿ.ರಮೇಶ್ಚಾರ್ ಅವರನ್ನು ನೇಮಿಸಲಾಗಿದೆ ಎಂದು ಟ್ರಸ್ಟ್ ಪ್ರಧಾನ ಕಾರ್ಯ ದರ್ಶಿ ಕೆ.ಶಿವಣ್ಣಚಾರ್ ತಿಳಿಸಿದ್ದಾರೆ.