More

    ಕರೊನಾ ವಾರಿಯರ್ಸ್ ಮೇಲೆ ಪುಷ್ಪಾರ್ಚನೆ

    ಚಿತ್ರದುರ್ಗ: ನಗರ ಠಾಣೆ ವ್ಯಾಪ್ತಿಯ ವಿವಿಧೆಡೆ ಬುಧವಾರ ಸಂಜೆ ಕರೊನಾ ಸೋಂಕಿನ ವಿರುದ್ಧ ಪೊಲೀಸರು ಹಮ್ಮಿಕೊಂಡಿದ್ದ ಜಾಗೃತಿ ಜಾಥಾವನ್ನು ನಾಗರಿಕರು ಪುರ್ಷ್ಪಾಷಚನೆ ಮೂಲಕ ಸ್ವಾಗತಿಸಿದರು.

    ಸಿ.ಕೆ.ಪುರ, ಕೆಳಗೋಟೆ, ಅಂಬೇಡ್ಕರ್ ನಗರದ ಪ್ರಮುಖ ರಸ್ತೆಗಳಲ್ಲಿ ನಡೆದ ಜಾಥಾ ನೇತೃತ್ವವನ್ನು ಎಸ್ಪಿ ಜಿ.ರಾಧಿಕಾ ವಹಿಸಿದ್ದರು.

    ಈ ವೇಳೆ ಮಾತನಾಡಿದ ಎಸ್ಪಿ, ಲಾಕ್‌ಡೌನ್ ಅನ್ನು ಅಗತ್ಯ ಸೇವೆಗಳಿಗೆಂದು ಸಡಿಲಗೊಳಿಸಿದ್ದರೂ ನಾಗರಿಕರು ಅನಗತ್ಯ ಓಡಾಟಕ್ಕೆ ಸ್ವಯಂ ನಿಯಂತ್ರಣ ಹಾಕಿಕೊಳ್ಳ ಬೇಕೆಂದು ಮನವಿ ಮಾಡಿದರು.

    ಎಎಸ್ಪಿ ಎಂ.ಬಿ.ನಂದಗಾವಿ, ಡಿವೈಎಸ್ಪಿಗಳಾದ ಪಾಂಡುರಂಗಪ್ಪ. ನಗರಸಭಾ ಸದಸ್ಯ ದೀಪಕ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts