ಚಳ್ಳಕೆರೆ: ತಾಲೂಕು ಯುವ ಕಾಂಗ್ರೆಸ್ ಕಾರ್ಯಕರ್ತರು, ಗುರುವಾರ ರಾಜೀವ್ ಗಾಂಧಿ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ 29 ಕಾರ್ಮಿಕರಿಗೆ ತಲಾ 200 ರೂ. ವಿತರಿಸಿದರು.
ಯುವ ಘಟಕದ ಜಿಲ್ಲಾ ಉಪಾಧ್ಯಕ್ಷ ಕರಿಯಪ್ಪ ಪಾಲವ್ವನಹಳ್ಳಿ, ತಾಲೂಕು ಅಧ್ಯಕ್ಷ ಸಿ.ಎಂ.ಶಿವಕುಮಾರ, ಮೈಲಾರಪ್ಪ, ಹರೀಶ್, ಅಮರ್ನಾಥ್, ಕಿಸಾನ್ ಇದ್ದರು.