More

    ಯಾವುದೇ ಕಾರಣಕ್ಕೂ ಡಿಕೆಶಿ ಬಿಜೆಪಿಗೆ ಬರೋದು ಬೇಡ್ವೇ ಬೇಡ: ಸಚಿವ ಅಶ್ವಥ ನಾರಾಯಣ್​ ಆಕ್ರೋಶ

    ಬೆಂಗಳೂರು: ನಮ್ಮ ಪಕ್ಷಕ್ಕೆ ಡಿ.ಕೆ.ಶಿವಕುಮಾರ್​ ಬರೋದು ಬೇಡ. ಅವರ ನಡವಳಿಕೆ ಎಂತಹದ್ದು ಎಂದು ಎಲ್ಲರಿಗೂ ಗೊತ್ತಿದೆ. ಡಿಕೆಶಿ ಅಂತ ವ್ಯಕ್ತಿ ಬಿಜೆಪಿಗೆ ಬರೋದು ಬೇಡವೇ ಬೇಡ… ಎಂದು ಸಚಿವ ಡಾ.ಅಶ್ವಥ ನಾರಾಯಣ್​ ಕಿಡಿಕಾರಿದರು.

    ಬಿಜೆಪಿಗೆ ವಲಸೆ ಹೋದ ನಾಯಕರನ್ನು ಮತ್ತೆ ಕಾಂಗ್ರೆಸ್​ಗೆ ಬರುವಂತೆ ಡಿಕೆಶಿ ಮುಕ್ತ ಆಹ್ವಾನ ನೀಡಿದ್ದರು. ಇದಕ್ಕೆ ಟಾಂಗ್​ ಕೊಟ್ಟಿದ್ದ ಸಚಿವ ಮುನಿರತ್ನ, ನೀವೇ ಬಿಜೆಪಿಗೆ ಬನ್ನಿ ಎಂದು ಆಹ್ವಾನಿಸಿದ್ದರು. ಈ ಆಹ್ವಾನಕ್ಕೆ ವಿರೋಧ ವ್ಯಕ್ತಪಡಿಸಿದ ಅಶ್ವಥ ನಾರಾಯಣ್​, ಯಾವುದೇ ಕಾರಣಕ್ಕೂ ಡಿಕೆಶಿ ಬಿಜೆಪಿಗೆ ಬರೋದು ಬೇಡ. ಅವರ ಬಗ್ಗೆ ಮಾತನಾಡಿದರೆ ನನ್ನ ಇಮೇಜ್ ಕಡಿಮೆ ಆಗುತ್ತದೆಯೇ ಹೊರತು ಮಾರ್ಕೆಟ್‌ ಬರಲ್ಲ ಎಂದು ಟೀಕಿಸಿದ್ದಾರೆ. ಪೈರಸಿಯನ್ನೇ ಜಸ್ಟಿಫೈ ಮಾಡಿಕೊಳ್ಳೋರು, ಇದನ್ನೂ ಜಸ್ಟಿಫೈ ಮಾಡಿಕೊಳ್ತಾರೆ. ಅವರು ಒಂದು ಪಕ್ಷದ ಅಧ್ಯಕ್ಷರು, ಆ ಪಕ್ಷವನ್ನ ಮುನ್ನೆಡೆಸಿಕೊಂಡು ಅಲ್ಲಿಯೇ ಬೆಳೆಯಲಿ ಎಂದು ಮಾತಿನಲ್ಲೇ ತಿವಿದಿದ್ದಾರೆ.

    ಬುದ್ಧಿಮಾಂದ್ಯ ಎಂಬ ಕಾರಣಕ್ಕೆ ತನ್ನ ಮಗುವನ್ನೇ ಕೊಂದ ವೈದ್ಯೆ ಪ್ರಕರಣ: ಚಾರ್ಜ್​ಶೀಟ್​ನಲ್ಲಿದೆ ತಾಯಿಯ ಅಸಲಿ ಮುಖವಾಡ

    ಸತೀಶ್​ ಜಾರಕಿಹೊಳಿ ವಿರುದ್ಧ ಕೆರಳಿದ ಕೇಸರಿ ಪಡೆ: ‘ನಾನು ಸ್ವಾಭಿಮಾನಿ ಹಿಂದು’ ಅಭಿಯಾನ ಶುರು

    ‘ಸಿದ್ದರಾಮಯ್ಯಗೆ ಸಂಕಷ್ಟದ ದಿನಗಳು ಶುರುವಾಗಿದೆ.. ಪಾಠ ಕಲಿಸಲು ಖರ್ಗೆ ಸಜ್ಜಾಗಿದ್ದಾರೆ…’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts