More

    ಬಿಣಗಾ ಫ್ಯಾಕ್ಟರಿ ಉದ್ಯೋಗಿ ಆತ್ಮಹತ್ಯೆ

    ಕಾರವಾರ: ಉದ್ಯಮದಲ್ಲಿ ನಷ್ಟವಾಗಿದೆ ಎಂದು ಬೇಸರಗೊಂಡು ಯುವಕನೊಬ್ಬ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ನಡೆದಿದೆ.
    ಬಾಡ ಪದ್ಮನಾಭನಗರ ನಿವಾಸಿ, ಬಿಣಗಾ ಫ್ಯಾಕ್ಟರಿ ಉದ್ಯೋಗಿ ಅಜಯ ರಾಧಾಕೃಷ್ಣ ಕಾಮತ್(34)ಮೃತರು‌. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts