ಜೈಪುರ: ಪ್ರತಿ ದಿನ ಸೈಕಲ್ ಮೂಲಕವೇ ಫುಡ್ ಡೆಲಿವರಿ ಮಾಡುತ್ತಿದ್ದ ವ್ಯಕ್ತಿಗೆ ಇದೀಗ ಬೈಕ್ ಉಡುಗೊರೆಯಾಗಿ ಸಿಕ್ಕಿದೆ.
ರಾಜಸ್ಥಾನದಲ್ಲಿ ಬಿರು ಬಿಸಿಲಿರುವುದರಿಂದ ಆದಿತ್ಯ ಶರ್ಮಾ ಎಂಬುವವರು ಫುಡ್ ಬುಕ್ ಮಾಡಿದ್ದರು. ದುರ್ಗಾ ಮೀನಾ 31 ವರ್ಷದ ವ್ಯಕ್ತಿ ಸೈಕಲ್ ಮೂಲಕ ಫುಡ್ ಡೆಲಿವರಿ ಮಾಡಿದ್ದರು.
ಇಷ್ಟು ಬಿರುಬಿಸಿಲಿನಲ್ಲಿ ಈ ವ್ಯಕ್ತಿ ಸೈಕಲ್ ಮೂಲಕವೇ ಫುಡ್ ಡೆಲಿವರಿ ಮಾಡಿದ್ದಾರೆ ಇವರಿಗೆ ಬೈಕ್ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಆದಿತ್ಯ ಶರ್ಮಾ ಮಾಡಿದ ಒಂದು ಟ್ವಿಟ್ ಈ ವ್ಯಕ್ತಿಯ ಬದುಕನ್ನೇ ಬದಲಾಯಿಸಿದೆ.
ಸೈಕಲ್ ಮೂಲಕ ಫುಡ್ ಡೆಲಿವರಿ ಮಾಡಿ ತಿಂಗಳಿಗೆ ಕೇವಲ 10 ಸಾವಿರ ರೂ.ಮಾತ್ರ ಗಳಿಸುತ್ತಿದ್ದ ಈ ವ್ಯಕ್ತಿ ಈಗ ಬೈಕ್ನಿಂದ ಹೆಚ್ಚು ಹಣ ಗಳಿಸಲು ಸಹಾಯವಾಗಿದೆ.ಆದರೆ ಕೇವಲ ಒಂದು ಟ್ವೀಟ್ ಈ ವ್ಯಕ್ತಿಗೆ ದೊಡ್ಡ ಸಹಾಯವನ್ನೇ ಮಾಡಿದೆ.
ಸೋನಂ ಕಪೂರ್ ಮನೆಯಲ್ಲಿ ಚಿನ್ನಾಭರಣ ಕದ್ದಿದ್ದ ಕಳ್ಳರು ಸಿಕ್ಕಿಬಿದ್ರು!