More

    ಭಕ್ತಿ, ಶ್ರದ್ಧೆಯಿಂದ ಪಂಚಮಿ ಆಚರಣೆ

    ರಾಯಚೂರು: ನಾಗರ ಪಂಚಮಿ ನಿಮಿತ್ತ ಜಿಲ್ಲೆಯಾದ್ಯಂತ ಮಹಿಳೆಯರು ನಾಗ ದೇವರ ಮೂರ್ತಿಗಳಿಗೆ ಸೋಮವಾರ ಹಾಲೇರೆದು ನೈವೈದ್ಯ ಸಮರ್ಪಿಸುವ ಮೂಲಕ ಹಬ್ಬವನ್ನು ಭಕ್ತಿ, ಶ್ರದ್ಧೆಯಿಂದ ಆಚರಿಸಿದರು.

    ಇದನ್ನೂ ಓದಿ: ಭಕ್ತಿ, ಶ್ರದ್ಧೆಯಿಂದ ನಾಗರ ಪಂಚಮಿ ಆಚರಣೆ

    ನಗರದ ನಂದೀಶ್ವರ ದೇವಸ್ಥಾನ, ರಾಮಲಿಂಗೇಶ್ವರ ದೇವಸ್ಥಾನ, ಚಂದ್ರಮೌಳ್ವೇಶ್ವರ ದೇವಸ್ಥಾನ, ವೀರಭದ್ರೇಶ್ವರ ದೇವಸ್ಥಾನ, ಗಣೇಶ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನದಲ್ಲಿನ ನಾಗ ದೇವರ ಮೂರ್ತಿಗಳಿಗೆ ಅಭಿಷೇಕ, ವಿಶೇಷ ಪೂಜೆ ನೆರವೇರಿಸಲಾಯಿತು.

    ಮಹಿಳೆಯರು ಮನೆಯಲ್ಲಿ ಸಿಹಿ ಖಾದ್ಯಗಳನ್ನು ತಯಾರಿಸಿ ನಾಗ ದೇವರಿಗೆ ಹಾಲೇರೆದು ನೈವೈದ್ಯ ಮಾಡುವ ಮೂಲಕ ನಾಗರ ಪಂಚಮಿಯನ್ನು ಸಡಗರ, ಸಂಭ್ರಮದಿಂದ ಆಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts