More

    ಪ್ರತಿಯೊಬ್ಬರೂ ಭಗೀರಥ ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಿ

    ಸಿಂಧನೂರು: ಭಗೀರಥ ಮಹರ್ಷಿಯ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಮಾದರಿ ವ್ಯಕ್ತಿಯಾಗಬೇಕು ಎಂದು ತಹಸೀಲ್ದಾರ್ ಅರುಣ್ ದೇಸಾಯಿ ಹೇಳಿದರು.


    ನಗರದ ತಹಸಿಲ್ ಕಚೇರಿಯಲ್ಲಿ ಗುರುವಾರ ತಾಲೂಕಾಡಳಿತದಿಂದ ಆಯೋಜಿಸಿದ್ದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ,ಭಗೀರಥ ಮಹರ್ಷಿ ಭೂಲೋಕಕ್ಕೆ ಗಂಗೆಯನ್ನು ಹರಿಸಿ ಪವಾಡ ಮೆರೆದಿದ್ದಾರೆ. ಅವರ ತಪಸ್ಸು, ಏಕಾಗ್ರತೆ ಅಗಾಧ ಶಕ್ತಿಯಿಂದ ಸಾಧಕ ವ್ಯಕ್ತಿಯಾಗಿದ್ದಾರೆ ಎಂದರು.

    ಇದನ್ನೂ ಓದಿ: ಭಗೀರಥ ಮಹರ್ಷಿ, ಛಲ ಮತ್ತು ದೃಢ ಸಂಕಲ್ಪದ ಪ್ರತೀಕ

    ಶಾಸಕ ವೆಂಕಟರಾವ ನಾಡಗೌಡ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ತಾಪಂ ಇಒ ಲಕ್ಷ್ಮೀದೇವಿ, ಶಿರಸ್ತೇದಾರ ಅಂಬಾದಾಸ, ಸಮುದಾಯದ ಪ್ರಮುಖರಾದ ಕೆ.ವೆಂಕಟೇಶ, ಕೆ.ಹನುಮೇಶ, ರಾಘವೇಂದ್ರ ಉಪ್ಪಾರ, ಹನುಮೇಶ, ಮರಿಯಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts