ಬೆಂಗಳೂರು: ಬಿಬಿಎಂಪಿ ವಿವಿಧ ವಲಯ ಹಾಗೂ ವಿಭಾಗಗಳಿಂದ ಆರ್ಆರ್ ನಗರ ವಲಯಕ್ಕೆ ಒಟ್ಟು 9 ಮಂದಿ ಬಿಬಿಎಂಪಿ ಅಧಿಕಾರಿಗಳ ವರ್ಗಾವಣೆಗೆ ಡಿಸಿಎಂ ಡಿಕೆ ಶಿವಕುಮಾರ್ ಸೂಚಿಸಿದ್ದಾರೆ. ಪತ್ರದ ಮೂಲಕ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಡಿಸಿಎಂ ಸೂಚಿಸಿದ್ದು, ವರ್ಗಾವಣೆಗೊಂಡಿರುವ ಅಧಿಕಾರಿಗಳ ಪಟ್ಟಿ ಇಲ್ಲಿದೆ.
1. ಕೆ ಶಿವಲಿಂಗಯ್ಯ (ಹಿರಿಯ ಆರೋಗ್ಯಾಧಿಕಾರಿ)- ದಕ್ಷಿಣ ವಲಯದಿಂದ ಆರ್ಆರ್ನಗರದ ಜ್ಞಾನಭಾರತಿಗೆ ವರ್ಗ
2. ಮಾರುತಿ ಪಿಸೆಟ್ (ಹಿರಿಯ ಆರೋಗ್ಯ ಪರಿವೀಕ್ಷಕ)-ದಕ್ಷಿಣ ವಲಯದಿಂದ ಆರ್ಆರ್ ನಗರದ ಜ್ಞಾನಭಾರತಿಗೆ ವರ್ಗ
3. ಕರಿಗೌಡ (ಕಂದಾಯ ಪರಿವೀಕ್ಷಕ)-ಬೊಮ್ಮನಹಳ್ಳಿ ವಲಯದಿಂದ ಆರ್ಆರ್ ನಗರದ 160 ವಾರ್ಡ್ಗೆ ವರ್ಗ
4. ಎಸ್ ವಿಶ್ವನಾಥ್ (ಕಂದಾಯ ಪರಿವೀಕ್ಷಕ)-ಪಶ್ಚಿಮ ವಲಯದಿಂದ ಆರ್ಆರ್ನಗರದ ಉಪವಿಭಾಗ ಕಚೇರಿಗೆ ವರ್ಗ
5. ಹನುಮಂತರಾಯಪ್ಪ (ಕಂದಾಯ ಪರಿವೀಕ್ಷಕ)-ಶ್ರೀರಾಮ ಉಪವಲಯ ಕಚೇರಿಯಿಂದ ಕೆಂಗೇರಿ ಉಪವಲಯ ಕಂದಾಯ ಕಚೇರಿಗೆ ವರ್ಗ
6. ರಮೇಶ್ (ಹಿರಿಯ ಆರೋಗ್ಯ ಪರಿವೀಕ್ಷಕ)-ಆರ್ಆರ್ ನಗರ ವಲಯದಲ್ಲಿ ಸದ್ಯಕ್ಕೆ ಜಾಗದಿಂದ ಅದೇ ವಲಯದ ಬೇರೆಡೆಗೆ ವರ್ಗ
7. ಡಿಎಲ್ ನಾರಾಯಣ (ಹಿರಿಯ ಆರೋಗ್ಯ ಪರಿವೀಕ್ಷಕ)-ಆರ್ಆರ್ ನಗರ ವಲಯದಲ್ಲಿ ಸದ್ಯಕ್ಕೆ ಜಾಗದಿಂದ ಅದೇ ವಲಯದ ಬೇರೆಡೆಗೆ ವರ್ಗ
8. ಮಂಜುನಾಥ (ಹಿರಿಯ ಆರೋಗ್ಯ ಪರಿವೀಕ್ಷಕ)- ಆರ್ಆರ್ ನಗರ ವಲಯದಲ್ಲಿ ಸದ್ಯಕ್ಕೆ ಜಾಗದಿಂದ ಅದೇ ವಲಯದ ಬೇರೆಡೆಗೆ ವರ್ಗ
9. ಕುಮಾರ್ (ಕಂದಾಯ ಪರಿವೀಕ್ಷಕ)-ಹೇರೋಹಳ್ಳಿ ಉಪವಲಯದಿಂದ ಆರ್ಆರ್ ನಗರ ನಗರದ ಜ್ಞಾನಭಾರತಿಗೆ ವರ್ಗ
ಕೇವಲ ಐದು ನಿಮಿಷಗಳಲ್ಲಿ SARS-CoV-2 ವೈರಸ್ ರೂಪಾಂತರಗಳನ್ನು ಪತ್ತೆ ಮಾಡುತ್ತದೆಯಂತೆ ಈ ಸಾಧನ!