More

    ಬಿಬಿಎಂಪಿಯಲ್ಲಿ ಮೇಜರ್ ಸರ್ಜರಿಗೆ ಮುಂದಾದ ಡಿಸಿಎಂ; ಆರ್​​​ಆರ್ ನಗರ ವಲಯಕ್ಕೆ ನೂತನ ಅಧಿಕಾರಿಗಳ ನೇಮಕ

     

    ಬೆಂಗಳೂರು: ಬಿಬಿಎಂಪಿ ವಿವಿಧ ವಲಯ ಹಾಗೂ ವಿಭಾಗಗಳಿಂದ ಆರ್​​​​​ಆರ್ ನಗರ ವಲಯಕ್ಕೆ ಒಟ್ಟು 9 ಮಂದಿ ಬಿಬಿಎಂಪಿ ಅಧಿಕಾರಿಗಳ ವರ್ಗಾವಣೆಗೆ ಡಿಸಿಎಂ ಡಿಕೆ ಶಿವಕುಮಾರ್ ಸೂಚಿಸಿದ್ದಾರೆ. ಪತ್ರದ ಮೂಲಕ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಡಿಸಿಎಂ ಸೂಚಿಸಿದ್ದು, ವರ್ಗಾವಣೆಗೊಂಡಿರುವ ಅಧಿಕಾರಿಗಳ ಪಟ್ಟಿ ಇಲ್ಲಿದೆ.

    1. ಕೆ ಶಿವಲಿಂಗಯ್ಯ (ಹಿರಿಯ ಆರೋಗ್ಯಾಧಿಕಾರಿ)- ದಕ್ಷಿಣ ವಲಯದಿಂದ ಆರ್​​​​ಆರ್​​ನಗರದ ಜ್ಞಾನಭಾರತಿಗೆ ವರ್ಗ
    2. ಮಾರುತಿ ಪಿಸೆಟ್ (ಹಿರಿಯ ಆರೋಗ್ಯ ಪರಿವೀಕ್ಷಕ)-ದಕ್ಷಿಣ ವಲಯದಿಂದ ಆರ್​​​​ಆರ್ ನಗರದ ಜ್ಞಾನಭಾರತಿಗೆ ವರ್ಗ
    3. ಕರಿಗೌಡ (ಕಂದಾಯ ಪರಿವೀಕ್ಷಕ)-ಬೊಮ್ಮನಹಳ್ಳಿ ವಲಯದಿಂದ ಆರ್​​​​ಆರ್ ನಗರದ 160 ವಾರ್ಡ್​​​​​ಗೆ ವರ್ಗ
    4. ಎಸ್ ವಿಶ್ವನಾಥ್ (ಕಂದಾಯ ಪರಿವೀಕ್ಷಕ)-ಪಶ್ಚಿಮ ವಲಯದಿಂದ ಆರ್​​​ಆರ್​​ನಗರದ ಉಪವಿಭಾಗ ಕಚೇರಿಗೆ ವರ್ಗ
    5. ಹನುಮಂತರಾಯಪ್ಪ (ಕಂದಾಯ ಪರಿವೀಕ್ಷಕ)-ಶ್ರೀರಾಮ ಉಪವಲಯ ಕಚೇರಿಯಿಂದ ಕೆಂಗೇರಿ ಉಪವಲಯ ಕಂದಾಯ ಕಚೇರಿಗೆ ವರ್ಗ
    6. ರಮೇಶ್ (ಹಿರಿಯ ಆರೋಗ್ಯ ಪರಿವೀಕ್ಷಕ)-ಆರ್​​​ಆರ್ ನಗರ ವಲಯದಲ್ಲಿ ಸದ್ಯಕ್ಕೆ ಜಾಗದಿಂದ ಅದೇ ವಲಯದ ಬೇರೆಡೆಗೆ ವರ್ಗ
    7. ಡಿಎಲ್ ನಾರಾಯಣ (ಹಿರಿಯ ಆರೋಗ್ಯ ಪರಿವೀಕ್ಷಕ)-ಆರ್​​​ಆರ್ ನಗರ ವಲಯದಲ್ಲಿ ಸದ್ಯಕ್ಕೆ ಜಾಗದಿಂದ ಅದೇ ವಲಯದ ಬೇರೆಡೆಗೆ ವರ್ಗ
    8. ಮಂಜುನಾಥ (ಹಿರಿಯ ಆರೋಗ್ಯ ಪರಿವೀಕ್ಷಕ)- ಆರ್​​​ಆರ್ ನಗರ ವಲಯದಲ್ಲಿ ಸದ್ಯಕ್ಕೆ ಜಾಗದಿಂದ ಅದೇ ವಲಯದ ಬೇರೆಡೆಗೆ ವರ್ಗ
    9. ಕುಮಾರ್ (ಕಂದಾಯ ಪರಿವೀಕ್ಷಕ)-ಹೇರೋಹಳ್ಳಿ ಉಪವಲಯದಿಂದ ಆರ್​​​ಆರ್ ನಗರ ನಗರದ ಜ್ಞಾನಭಾರತಿಗೆ ವರ್ಗ

    ಕೇವಲ ಐದು ನಿಮಿಷಗಳಲ್ಲಿ SARS-CoV-2 ವೈರಸ್ ರೂಪಾಂತರಗಳನ್ನು ಪತ್ತೆ ಮಾಡುತ್ತದೆಯಂತೆ ಈ ಸಾಧನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts