More

    ಬ್ಯಾಂಕ್ ಆ್ ಬರೋಡಾ ತಂಡದಿಂದ ಇಸ್ರೋ ವಿಜ್ಞಾನಿಗಳ ತಂಡಕ್ಕೆ ಅಭಿನಂದನೆ

    ಬೆಂಗಳೂರು:
    ಐತಿಹಾಸಿಕ ಚಂದ್ರಯಾನ-3 ಮಿಷನ್‌ನ ಯಶಸ್ವಿಗಾಗಿ ಇಸ್ರೋ ತಂಡವನ್ನು ಬ್ಯಾಂಕ್ ಆ್ ಬರೋಡಾ ಎಂಡಿ ಮತ್ತು ಸಿಇಒ ದೇಬದತ್ತ ಚಾಂದ್ ಅವರು ಇಸ್ರೋ ಕಚೇರಿಗೆ ಭೇಟಿ ನೀಡಿ, ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಮತ್ತು ಅವರ ವಿಜ್ಞಾನಿಗಳ ತಂಡವನ್ನು ಅಭಿನಂದಿಸಿದರು.
    ದೇಬದತ್ತ ಚಾಂದ್ ಮತ್ತು ವಿಭಾಗೀಯ ಮ್ಯಾನೇಜರ್ ದೇಬಬ್ರತ ದಾಸ್ ಹಾಗೂ ಬ್ಯಾಂಕಿನ ಇತರ ಕಾರ್ಯನಿರ್ವಾಹಕರು ಇಸ್ರೋ ತಂಡವನ್ನು ಅಭಿನಂದಿಸಿ ಮಾತನಾಡಿದರು.
    ರಾಷ್ಟ್ರಕ್ಕೆ ಪ್ರಶಸ್ತಿಗಳನ್ನು ತಂದ ವಿಜ್ಞಾನಿಗಳನ್ನು ಶ್ಲಾಘಿಸಿ, ಅವರಿಗೆ ನೆನಪಿನ ಕಾಣಿಕೆಗಳನ್ನು ನೀಡಿದರು. ಮತ್ತು ಭವಿಷ್ಯದ ಕಾರ್ಯಾಚರಣೆಗಳಿಗೆ ಯಶಸ್ಸನ್ನು ಹಾರೈಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts