More

    ರಾಮಮಂದಿರ ಆಯವ್ಯಯ ಮಂಡನೆ

    ಉಡುಪಿ: ನವದೆಹಲಿಯ ತೀಮೂರ್ತಿ ಭವನದಲ್ಲಿ ಭಾನುವಾರ ನಡೆದ ರಾಮಜನ್ಮಭೂಮಿ ಟ್ರಸ್ಟ ಸಭೆಯಲ್ಲಿ 2019- 20 ಹಾಗೂ 2020- 21ನೇ ಸಾಲಿನ ಖರ್ಚುವೆಚ್ಚಗಳ ದಾಖಲೆಗಳನ್ನು ಮಂಡಿಸಲಾಯ್ಕೃಿು. 19-20ರ ಖರ್ಚು ವೆಚ್ಚಗಳ ದಾಖಲೆಗಳನ್ನು ಆದಾಯ ್ಕೃೆರಿಗೆ ಇಲಾಖೆಗೆ ಸಲ್ಲಿಸಿರುವುದಾಗಿ ಸಭೆಗೆ ಮಾಹಿತಿ ನೀಡಲಾಯ್ಕೃಿು.
    ರಾಮಜನ್ಮಭೂಮಿ ಟ್ರಸ್ಟಗೆ ಸಂಬಂಸಿದ ದಾಖಲೆಗಳ ನಿರ್ವಹ‰ೆ ಜವಾಬ್ದಾರಿಯನ್ನು ದೇಶದ ಪ್ರಮುಖ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಗೆ ವಹಿಸಿಕೊಡಲು ತೀರ್ಮಾನಿಸಲಾಯ್ಕೃಿು.
    ರಾಮಮಂದಿರಕ್ಕೆ ದೇಣಿಗೆ ನೀಡಿದವರ ಮಾಹಿತಿ ಹಾಗೂ ರಶೀದಿಗಳು ವ್ಕೃಿರ‰ೆ ಡಿಜಿಟಲೀಕರಣ ಮಾಡಲಾಗುತ್ತಿದೆ. ಮಂದಿರದ ಸ್ಥಳದಲ್ಲಿರುವ ಪೊಲೀ ಕ್ಯಾಂ ಸ್ಥಳಾಂ್ಕೃರಕ್ಕೂ ನಿರ್ಧರಿಸಲಾಗಿದ್ದು, ್ಕೃಗಲುವ ವೆಚ್ಚವನ್ನು ಭರಿಸಲಾಗುವುದು. ಮಂದಿರದ ಬಗ್ಗೆ ಕೋರ್ಟಗಳಲ್ಲಿರುವ ಕೇಸುಗಳನ್ನು ವಾದಿಸಲು ವಕೀಲರ ನೇಮಕ ಮಾಡಲು ಸಭೆಯಲ್ಲಿ ನಿರ್ಧರಿಸಲಾಯ್ಕೃಿು. ಮಂದಿರಕ್ಕೆ ಬೇಕಾಗುವ ವಿದ್ಯ್ಕೃು ಹಾಗೂ ನೀರಿನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಏಜೆನ್ಸಿ ನೇಮಕ ಮಾಡಿಕೊಳ್ಳುವ ಬಗ್ಗೆ ಚರ್ಚೆ ನಡೆಸಲಾಯ್ಕೃಿು. ಮಂದಿರ ನಿರ್ಮಾಣ ಜವಾಬ್ದಾರಿ ವಹಿಸಿರುವ ಎ ಅಂ ಟಿ ಕಂಪನಿ ನಿರ್ಮಾಣ ಕಾರ್ಯದ ದಾಖಲೆಗಾಗಿ ಅಾಕ್ಯಧುನಿಕ ಕ್ಯಾಮರ ಅಳವಡಿಕೆ ಬಗ್ಗೆ ಟ್ರಸ್ಟ ಅನುಮತಿ ಕೋರಿದೆ. ಟ್ರಸ್ಟನಿಂದಲೂ ಒಂದು ಕ್ಯಾಮೆರಾ ಅಳವಡಿಸಲು ತೀರ್ಮಾನಿಸಲಾಯ್ಕೃಿು.
    ಮಂದಿರ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ, ಟ್ರಸ್ಟ ಸದಸ್ಯರಾದ ಉಡುಪಿಯ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಗೋವಿಂದ ಗಿರಿ ಮಹಾರಾ, ಡಾ.ಅನಿಲ ಮಿಶ್ರಾ, ಕಾರ್ಯದರ್ಶಿ ಚಂಪ್ಕೃರಾಯ ಮೊದಲಾದವರು ಸಭೆಯಲ್ಲಿ ಉಪಸ್ಥ್ಕೃಿರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts