ಬೈಲಹೊಂಗಲ: ವಾಯು ವಿಹಾರಕ್ಕೆ ತೆರಳಿದ್ದ ಯುವಕನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಪಟ್ಟಣದ ಹೊಸೂರ ರಸ್ತೆಯಲ್ಲಿ ಮಂಗಳವಾರ ಸಂಭವಿಸಿದೆ. ಪಟ್ಟಣದ ಬಸವ ನಗರದ ನಿವಾಸಿ, ರವೀಂದ್ರ ನೀಲಕಂಠಯ್ಯ ಕುಲಕರ್ಣಿ (44) ಮೃತ ಯುವಕ. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಲಹೊಂಗಲ: ವಾಯು ವಿಹಾರಕ್ಕೆ ತೆರಳಿದ್ದ ಯುವಕನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಪಟ್ಟಣದ ಹೊಸೂರ ರಸ್ತೆಯಲ್ಲಿ ಮಂಗಳವಾರ ಸಂಭವಿಸಿದೆ. ಪಟ್ಟಣದ ಬಸವ ನಗರದ ನಿವಾಸಿ, ರವೀಂದ್ರ ನೀಲಕಂಠಯ್ಯ ಕುಲಕರ್ಣಿ (44) ಮೃತ ಯುವಕ. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
VRL MEDIA PRIVATE LIMITED
1ST FLOOR, GIRIRAJ ANNEXE, CTS NO: 167/2B, CIRCUIT HOUSE ROAD, HUBBALLI DHARWAD , KARNATAKA 580029
email: [email protected]
© Vijayavani