More

    ನೇರ ತೆರಿಗೆಯಲ್ಲಿ ಬದಲಾವಣೆ ಇಲ್ಲ: ಆದಾಯ ತೆರಿಗೆ ತಪ್ಪು ಸರಿಪಡಿಸಲು 2 ವರ್ಷ ಕಾಲಾವಕಾಶ

    ದೆಹಲಿ: ಕೇಂದ್ರ ಬಜೆಟ್​ ಮಂಡಿಸುತ್ತಾ ಭಾರತದ ತೆರಿಗೆದಾರರಿಗೆ ಧನ್ಯವಾದ ತಿಳಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ನೇರ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಘೋಷಿಸಿದ್ದಾರೆ. ನೇರ ತೆರಿಗೆಯಲ್ಲಿ ಬದಲಾವಣೆ ಇಲ್ಲ ಆದಾಯ ವಂಚನೆಕೋರರಿಗೆ ಶಾಕ್​ ಕೊಟ್ಟಿದ್ದು, ಕ್ರಿಪ್ಟೋ ಕರೆನ್ಸಿಗೆ ಶೇ.30 ತೆರಿಗೆ ಘೋಷಿಸಿದ್ದಾರೆ. ವಿಶೇಷಚೇತನ ಮಕ್ಕಳ ಪೊಷಕರಿಗೆ ತೆರಿಗೆ ವಿನಾಯ್ತಿ ಘೋಷಿಸಿದ್ದಾರೆ.

    • ಐಟಿ ರಿಟರ್ನ್ಸ್​​ ಸಲ್ಲಿಕೆಗೆ ಹೊಸ ವ್ಯವಸ್ಥೆ: ಆದಾಯ ತೆರಿಗೆ ತಪ್ಪು ಸರಿಪಡಿಸಲು 2 ವರ್ಷ ಕಾಲಾವಕಾಶ
    • ಕೇಂದ್ರ-ರಾಜ್ಯ ಸರ್ಕಾರದ ನೌಕರರಿಗೆ ಏಕ ರೂಪದ ತೆರಿಗೆ
    • ಆದಾಯ ವಂಚನೆ ಕೋರರಿಗೆ ಶಾಕ್​- ತೆರಿಗೆ ವಂಚನೆ ಪತ್ತೆಯಾದ್ರೆ ಯಾವುದೇ ಸೌಲಭ್ಯ ಸಿಗಲ್ಲ. ವಂಚಕ ಕಂಪನಿಗಳು ಬ್ಲ್ಯಾಕ್​ ಲಿಸ್ಟ್​ಗೆ
    • ಸ್ಟಾರ್ಟ್​ಅಪ್​ಗಳಿಗೆ ಉತ್ತೇಜನ ನೀಡಲು ಮುಂದಿನ ವರ್ಷದವರೆಗೂ ಸ್ಟಾರ್ಟ್​ಅಪ್​ಗಳಿಗೆ ತೆರಿಗೆ ವಿನಾಯ್ತಿ
    • ವಿಶೇಷಚೇತನ ಮಕ್ಕಳ ಪೊಷಕರಿಗೆ ತೆರಿಗೆ ವಿನಾಯ್ತಿ
    • ಕ್ರಿಪ್ಟೋ ಕರೆನ್ಸಿಗೆ ಶೇ.30 ತೆರಿಗೆ ಘೋಷಣೆ

    ಕೇಂದ್ರ ಬಜೆಟ್​: ಬಹುನಿರೀಕ್ಷಿತ ಡಿಜಿಟಲ್​ ಕರೆನ್ಸಿ ವ್ಯವಸ್ಥೆ ಜಾರಿ

    ಕೇಂದ್ರ ಬಜೆಟ್​: 200 ಶೈಕ್ಷಣಿಕ ಟಿವಿ ಚಾನೆಲ್​ ಆರಂಭ

    ಕೇಂದ್ರ ಬಜೆಟ್​: ಸಿರಿಧಾನ್ಯ, ಡ್ರೋನ್​ ಬಳಕೆ, ಎಣ್ಣೆಕಾಳು ಬೆಳೆಗೆ ಪ್ರೋತ್ಸಾಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts