ಚಾಮರಾಜನಗರ: ಜೂಜುಕೋರರ ಅಡ್ಡೆ ಮೇಲೆ ದಾಳಿ ಮಾಡಿ, ಜೂಜಾಟ ತಡೆಯಬೇಕಿದ್ದ ಪೊಲೀಸರೇ ಆ ಅಡ್ಡೆಯಲ್ಲಿ ಸಿಕ್ಕಿಬಿದ್ದರೇ… ಹೌದು ಇಂತಹ ವಿಲಕ್ಷಣ ಘಟನೆ ಚಾಮರಾಜನಗರದ ಕರಿನಂಜಪುರ ಬಳಿ ಸಂಭವಿಸಿದೆ.
ಅಕ್ರಮ ಜೂಜಾಟದಲ್ಲಿ ತೊಡಗಿದ್ದ ಪೊಲೀಸ್ ಸಿಬ್ಬಂದಿ, ಕ್ಲಬ್ ನಡೆಸುತ್ತಿದ್ದ ತಹಸೀಲ್ದಾರ್ ಚಾಲಕ ಸೇರಿ 20 ಮಂದಿಯನ್ನು ಬಂಧಿಸಲಾಗಿದೆ. ಮೀಸಲು ಪಡೆಯ ಎಎಸ್ಐ ಪ್ರದೀಪ್, ಮುಖ್ಯಪೇದೆ ಮರಿಸ್ವಾಮಿ, ಚಾಮರಾಜನಗರ ತಹಸೀಲ್ದಾರ್ ಅವರ ಕಾರು ಚಾಲಕ ಕಮಲೇಶ್ ಹಾಗೂ ಇತರ 17 ಮಂದಿ ಬಂಧಿತರು. ಜೂಜಾಟಕ್ಕೆ ಪಣಕ್ಕಿಟ್ಟಿದ್ದ 29 ಸಾವಿರ ರೂ. ನಗದನ್ನು ಜಿಲ್ಲಾ ಪೊಲೀಸ್ ವಿಶೇಷ ತಂಡ ವಶಕ್ಕೆ ಪಡೆದಿದೆ. ಚಾಮರಾಜನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಗಳೇ ನೀನಿನ್ನೂ ಚಿಕ್ಕವಳು, ಬೇಡ ಕಣವ್ವಾ ಅಂದ್ರೂ ಕೇಳಲಿಲ್ಲ… ಬಾಳಿ ಬದುಕಬೇಕಿದ್ದವರ ಬಾಳಲ್ಲಿ ನಡೆಯಿತು ಘೋರ ದುರಂತ
ಮಾಜಿ ಪ್ರಿಯಕರನ ಯಡವಟ್ಟಿಗೆ ಯುವತಿ ಮದ್ವೆಯೇ ಮುರಿದು ಬಿತ್ತು! ಶುಭಗಳಿಗೆಗೆ ಕೊಳ್ಳಿ ಇಟ್ಟ ಆ ಫೋಟೋ
ಪ್ರಿಯಕರನ ಜತೆ ಲಾಡ್ಜ್ಗೆ ಹೋದಾಕೆ ವಾಪಸ್ ಬಂದದ್ದು ಶವವಾಗಿ! ಆ ಕೋಣೆಯಲ್ಲಿತ್ತು ಪುರುಷರಿಬ್ಬರ ಜತೆಗಿನ ರಹಸ್ಯ