Homeವಿಜಯವಾಣಿ ಸುದ್ದಿಜಾಲ VIDEO | ಕೈ ಮುಗಿದು ಏರು, ಇದು ಕನ್ನಡದ ತೇರು…; ಆಟೋ ಓಡಿಸಿ ಗಮನಸೆಳೆದ ಡಿ.ಕೆ ಶಿವಕುಮಾರ್ 23/03/2023 9:54 PM Share WhatsAppFacebookTwitterLinkedin ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಬೆಂಗಳೂರು ಅರಮನೆ ಮೈದಾನದಲ್ಲಿ ಆಟೋ ಚಾಲಕರ ಜತೆ ಗುರುವಾರ ಸಂವಾದ ನಡೆಸಿದರು. ಇದೇ ಸಂದರ್ಭದಲ್ಲಿ ಶಿವಕುಮಾರ್ ಅವರು ಅರಮನೆ ಮೈದಾನದ ಪ್ರವೇಶದ್ವಾರದಿಂದ ಸಂವಾದ ಸ್ಥಳದವರೆಗೂ ಆಟೋ ಚಾಲನೆ ಮಾಡಿ ಚಾಲಕ ಸಮೂಹದ ಜತೆ ತಾವು ಇರುವುದಾಗಿ ವಿಶ್ವಾಸ ತುಂಬಿದರು. ಇಂದಿನ ದಿನವನ್ನು ನಾನು ಯಾವತ್ತೂ ಮರೆಯುವುದಿಲ್ಲ. ನಾನಿಂದು ಪವಿತ್ರ ಆಟೋ ಚಾಲನೆ ಮಾಡಿದ್ದೇನೆ. ನೀವು ಸ್ವಾಭಿಮಾನದ ಬದುಕು ನಡೆಸುತ್ತಿದ್ದೀರಿ. ಈ ದೇಶದ ಜನ ಸೇವಕರು ನೀವು. ಜನ ಎಲ್ಲಿಗೆ ಹೋಗಬೇಕು ಎನ್ನುತ್ತಾರೋ ಅಲ್ಲಿಗೆ ತಲುಪಿಸುವ ಪವಿತ್ರ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಕುಟುಂಬದವನಾಗಿ ಇಲ್ಲಿಗೆ ಬಂದಿದ್ದೇನೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು. ಕೈ ಮುಗಿದು ಏರು, ಇದು ಕನ್ನಡದ ತೇರು… pic.twitter.com/MC1lW8HJ1v— DK Shivakumar (@DKShivakumar) March 23, 2023 ಆಟೋ ಚಾಲಕರ ಸಂವಾದದ ವೇಳೆ ಶಾಸಕ ರಿಜ್ವಾನ್ ಅರ್ಶದ್ ಅವರು ಉಪಸ್ಥಿತರಿದ್ದರು. ಚಿಕ್ಕೋಡಿ | ರಸ್ತೆ ಬದಿ ದೀರ್ಘ ದಂಡ ನಮಸ್ಕಾರ ಮಾಡುತ್ತಿದ್ದ ಯುವತಿಯ ತಲೆ ಮೇಲೆ ಚಲಿಸಿದ ಕಾರು! ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ಬ್ರೇಕ್; 3 ವಾರ ಯಾವುದೇ ಮುಷ್ಕರ ನಡೆಸದಂತೆ ಆದೇಶ Tags:AutorickshawBengaluruCongressDK Shivakumar RELATED ARTICLES ಪೆನ್ಡ್ರೈವ್ ಪ್ರಕರಣದ ಕಥಾನಾಯಕ, ಡೈರೆಕ್ಟರ್, ಪ್ರೋಡ್ಯೂಸರ್ ಎಲ್ಲಾ ಕುಮಾರಸ್ವಾಮಿ: ಡಿ.ಕೆ. ಶಿವಕುಮಾರ್ ಆರೋಪ 00:01:57 ಎಚ್ ಡಿ ಕುಮಾರಸ್ವಾಮಿ ಕಿಂಗ್ ಆಫ್ ಬ್ಲ್ಯಾಕ್ಮೇಲ್: ಡಿ ಕೆ ಶಿವಕುಮಾರ್ Featuredವಿಜಯವಾಣಿ ಸುದ್ದಿಜಾಲವೆಬ್ಡೆಸ್ಕ್ಸಮಸ್ತ ಕರ್ನಾಟಕ ಸಿನಿಮಾ ಟಾಲಿವುಡ್ ನನಗೆ ಮದುವೆ ಬೇಡ.. ಮಕ್ಕಳು ಮಾತ್ರ ಬೇಕು; ಮದ್ವೆಯಾಗದೆ ತಾಯಿ ಆಗ್ತಾರಾ ಎನ್ನುವ ಚರ್ಚೆ ಕಾರಣವಾಯ್ತು ನಟಿ ಹೇಳಿಕೆ… ಟಾಲಿವುಡ್ SSLCಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅಂಕಿತಾಗೆ IAS ಅಧಿಕಾರಿಯಾಗುವ ಕನಸು; 625ಕ್ಕೆ 625 ಅಂಕ ಪಡೆದ ಏಕೈಕ ವಿದ್ಯಾರ್ಥಿನಿ ಲೈಫ್ಸ್ಟೈಲ್ ಆರೋಗ್ಯ ಈ ಪಾನೀಯವನ್ನು ದಿನಕ್ಕೆ 2 ಬಾರಿ ಕುಡಿದರೆ.. ಹೊಟ್ಟೆಯಲ್ಲಿರುವ ಕೊಬ್ಬು ಬೆಣ್ಣೆಯಂತೆ ಕರಗುತ್ತದೆ… ಆರೋಗ್ಯ ಬೆಳಿಗ್ಗೆ ಹಲ್ಲುಜ್ಜದೆ ನೀರು ಕುಡಿಯುವ ಅಭ್ಯಾಸ ಇದ್ಯಾ? ಹಾಗಿದ್ರೆ ಈ ಮಾಹಿತಿ ತಿಳಿದುಕೊಳ್ಳುವುದು ಉತ್ತಮ.. ಟೆಕ್ನಾಲಜಿ ವಿಜಯವಾಣಿ ಸುದ್ದಿಜಾಲ ಮುಂದಿನ ದಿನಗಳಲ್ಲಿ ಕಾಲ್ಸೆಂಟರ್ ಬಂದ್; ಲಕ್ಷಾಂತರ ಉದ್ಯೋಗಿಗಳ ಕೆಲಸವನ್ನು ಕಸಿದುಕೊಳ್ಳಲಿದೆ AI ದೇಶ ಇಸ್ರೋದ ಮರುಬಳಕೆಯ ‘ಪುಷ್ಪಕ್’ ಲ್ಯಾಂಡಿಂಗ್ ಪ್ರಯೋಗ ಯಶಸ್ವಿ- ಬಾಹ್ಯಾಕಾಶದಿಂದ ಹಿಂದಿರುಗುವ ಆರ್ಎಲ್ವಿ ವಾಹನದ ವಿಶೇಷತೆ ಏನು? FacebookInstagramTwitterYoutube Latest Posts ಗದಗ ಬಸವೇಶ್ವರ ಪ್ರಶಸ್ತಿ ಪ್ರದಾನ ಸಮಾರಂಭ ಟಾಲಿವುಡ್ ನನಗೆ ಮದುವೆ ಬೇಡ.. ಮಕ್ಕಳು ಮಾತ್ರ ಬೇಕು; ಮದ್ವೆಯಾಗದೆ ತಾಯಿ ಆಗ್ತಾರಾ ಎನ್ನುವ ಚರ್ಚೆ ಕಾರಣವಾಯ್ತು ನಟಿ ಹೇಳಿಕೆ… ಗದಗ ಡಿ.ಕೆ. ಶಿವಕುಮಾರ ವಜಾಗೊಳಿಸಲು ಒತ್ತಾಯ ವಿಜಯವಾಣಿ ಸುದ್ದಿಜಾಲ ನಾವು ವಿಶ್ವಕಪ್ ಫೈನಲ್ನಲ್ಲಿ ಸೋಲಲು ಕೊಹ್ಲಿ, ರಾಹುಲ್ ಕಾರಣ: ವೀರೂ ಸ್ಫೋಟಕ ಹೇಳಿಕೆ