More

    50 ರೂ.ಗೆ ಶುಲ್ಕ ಹೆಚ್ಚಳ ಮಾಡಿ

    ಸಿಂಧನೂರು: ಗುರುತಿನ ಚೀಟಿ ನೀಡುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ಅರುಣ್ ದೇಸಾಯಿಗೆ ಬೆಳೆ ಸಮೀಕ್ಷೆ ಮಾಡುವ ಪಿಆರ್‌ಗಳು ಸೋಮವಾರ ಮನವಿ ಸಲ್ಲಿಸಿದರು.

    ಇದನ್ನೂ ಓದಿ: 275 ರೂ. ಶಾಲಾ ಶುಲ್ಕ ಪಾವತಿಸಲು ರೋಹಿತ್​ ಕುಟುಂಬಕ್ಕೆ ಸಾಧ್ಯವಾಗಲಿಲ್ಲ! ನಂತರ ನಡೆದಿದ್ದೆಲ್ಲ ಇತಿಹಾಸ

    ಹಿಸ್ಸಾ ಪ್ರಕಾರ ಬೆಳೆ ಸಮೀಕ್ಷೆ ಮಾಡಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಒಂದು ಪ್ಲಾಟಿಗೆ 10 ರೂ. ಶುಲ್ಕ ಇದ್ದು ಅದನ್ನು 50 ರೂ.ಗೆ ಹೆಚ್ಚಳ ಮಾಡಬೇಕು. ಸರ್ವೇಗಾಗಿ ತೆರಳಿದಾಗ ವಿಷಕೀಟಗಳಿಂದ ರಕ್ಷಿಸಿಕೊಳ್ಳಲು ಕಿಟ್ ನೀಡಬೇಕು. ಹಿಂಗಾರು ಸಮೀಕ್ಷೆಗೂ ಮೊದಲೇ ಬೇಡಿಕೆ ಈಡೇರಿಸಬೇಕೆಂದು ಮನವಿ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts