More

    ಸೇನಾ ವಾಹನ ಉರುಳಿಬಿದ್ದು ಹೊತ್ತಿಕೊಂಡ ಬೆಂಕಿ: ಮೂವರು ಯೋಧರು ಹುತಾತ್ಮ, ಐವರಿಗೆ ಗಾಯ

    ಜೈಪುರ: ಸೇನಾ ವಾಹನ ಉರುಳಿಬಿದ್ದು ಬೆಂಕಿ ಹೊತ್ತಿಕೊಂಡ ಪರಿಣಾಮ ಮೂವರು ಯೋಧರು ಹುತಾತ್ಮರಾಗಿರುವ ಘಟನೆ ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿ ನಡೆದಿದ್ದು, ಅವಗಢದಲ್ಲಿ ಇತರೆ ಐವರು ಯೋಧರು ಸಹ ಗಾಯಗೊಂಡಿದ್ದಾರೆ.

    ಗುರುವಾರ ಮುಂಜಾನೆ ಗಂಗಾನಗರದ ರಾಜಿಯಾಸರ್​ ಏರಿಯಾದಲ್ಲಿ ಘಟನೆ ನಡೆದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿರಿ: ನಿನ್ನನ್ನೇ ಪ್ರೀತಿಸ್ತೇನೆ ಅಂದಾಕೆ ಈಗ ಆ ಭಾವನೆಯೇ ಬರ್ತಿಲ್ಲ ಅಂತಿದ್ದಾಳೆ- ಬದುಕೇ ಬೇಡವೆನಿಸಿದೆ.. ದಾರಿ ತೋರಿ..

    ಜಿಪ್ಸಿ ವಾಹನ ಉರುಳಿಬಿದ್ದು ಬೆಂಕಿ ಹೊತ್ತಿಕೊಂಡಿತು. ಗಾಯಗೊಂಡ ಐವರು ಯೋಧರು ವಾಹನದಿಂದ ಹೊರಬಂದರು. ಆದರೆ, ಮೂವರು ಅಲ್ಲಿಯೇ ಸಿಲುಕಿ ಮೃತಪಟ್ಟಿದ್ದಾರೆ ಎಂದು ಸ್ಟೇಷನ್​ ಹೌಸ್​ ಆಫೀಸರ್​ (ಎಸ್​ಎಸ್​ಒ) ವಿಕ್ರಮ್​ ತಿವಾರಿ ಹೇಳಿದ್ದಾರೆ.

    ಗಾಯಗೊಂಡ ಯೋಧರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎಸ್​ಎಚ್​ಒ ತಿಳಿಸಿದರು. (ಏಜೆನ್ಸೀಸ್​)

    ಈಕೆ ಪುರುಷರ ಕಣ್ಣಲ್ಲಿ ಕಣ್ಣಿಟ್ಟು ನೋಡುವಂತಿಲ್ಲ: ಈಕೆಯ ವಿಚಿತ್ರ ಕಾಯಿಲೆ ಬಗ್ಗೆ ತಿಳಿದ್ರೆ ದಂಗಾಗ್ತಿರಾ!

    ಕಾಮುಕ ತಂದೆಯನ್ನು ಬರ್ಬರವಾಗಿ ಕೊಂದಿದ್ದ ಸಹೋದರಿಯರಿಗೆ ಗುಡ್​ ನ್ಯೂಸ್​ ಕೊಟ್ಟ ನ್ಯಾಯಾಲಯ!

    ಸಿಡಿ ಲೇಡಿ ಮತ್ತೆ ವಿಡಿಯೋ ಮೂಲಕ ಪ್ರತ್ಯಕ್ಷ; ಎರಡನೇ ವಿಡಿಯೋ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts