More

    ಬಿಜೆಪಿ ಕಡೆಗೆ ಮುಂದುವರೆದ ಟಿಎಂಸಿ ಮುಖಂಡರ ಒಲವು

    ಕೊಲ್ಕತಾ : ರಾಜ್ಯದ ವಿಧಾನಸಭಾ ಚುನಾವಣೆಗೆ ಮುನ್ನ ಮತ್ತೆ ಹತ್ತು ಜನ ತೃಣಮೂಲ ಕಾಂಗ್ರೆಸ್(ಟಿಎಂಸಿ) ಮುಖಂಡರು ಮತ್ತು ಬೆಂಬಲಿಗರು ಭಾರತೀಯ ಜನತಾ ಪಕ್ಷ(ಬಿಜೆಪಿ) ಸೇರಿದ್ದಾರೆ. ಕಳೆದ ವಾರ ಟಿಎಂಸಿಯ ಐದು ಶಾಸಕರು ಬಿಜೆಪಿ ಸೇರಿದ ಬೆನ್ನಲ್ಲೇ ಈ ಬೆಳವಣಿಗೆ ಸಂಭವಿಸಿದೆ.

    ಇಂದು (ಮಾರ್ಚ್ 15) ಕೇಸರಿ ಪಕ್ಷಕ್ಕೆ ಸೇರಿದ ಟಿಎಂಸಿ ನಾಯಕರೆಂದರೆ – ಹಲ್ಡಿಯಾ ಪುರಸಭೆ ಮಾಜಿ ಅಧ್ಯಕ್ಷ ಶ್ಯಾಮಲ್ ಕುಮಾರ್ ಅದಾ, ಹಲ್ಡಿಯಾ ಟ್ರೇಡ್ ಯೂನಿಯನ್ ಕಾರ್ಯದರ್ಶಿ ಪ್ರದೀಪ್ ಚಕ್ರವರ್ತಿ, ಜಿಲ್ಲಾ ಪರಿಷತ್ ಕಾರ್ಯಕಾರಿ ಅಧ್ಯಕ್ಷ ಅನಿಂದ್ಯಮೊಯ್ ಅಧಿಕಾರಿ, ಬ್ಲಾಕ್ ಅಧ್ಯಕ್ಷ ಮಾಜಿ ಕೌನ್ಸಿಲರ್ ಪಾರ್ಥ ಬೋಸ್ ಮತ್ತು ಕೌನ್ಸಿಲರ್​ಗಳಾದ ಸ್ವಾಪನ್ ದಾಸ್, ಸುಪ್ರಿಯೋ ಮೈಟಿ, ಇವರಲ್ಲದೆ ಟಿಎಂಸಿ ಬೆಂಬಲಿಗರಾಗಿದ್ದ ಕೊಂಕನ್ ಭುನಿಯಾ, ರವೀಂದ್ರನಾಥ್ ಅದಾಕ್, ಮನಸ್ ಭೂನಿಯಾ ಮತ್ತು ಸೌಮೆನ್ ಬೇರಾ ಎಂಬುವರೂ ಬಿಜೆಪಿ ಸೇರಿದ್ದಾರೆ. (ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ದೀದಿ ವಿರುದ್ಧ 6 ಕ್ರಿಮಿನಲ್ ಕೇಸ್ : ನಾಮಪತ್ರಕ್ಕೆ ಆಕ್ಷೇಪಣೆ ಸಲ್ಲಿಸಿದ ಅಧಿಕಾರಿ

    ಕೊಯಂಬತೂರ್ ದಕ್ಷಿಣ ಕ್ಷೇತ್ರಕ್ಕೆ ಕಮಲ್ ಹಾಸನ್ ನಾಮಪತ್ರ

    ಕ್ರಿಕೆಟ್ ಆಟಗಾರನಂತೆ ಮೈದಾನಕ್ಕೆ ಹೋಗುತ್ತಿದ್ದ… ಆದರೆ ಮಾಡುತ್ತಿದ್ದುದು ಬೇರೆಯೇ ಕೆಲಸ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts