More

    ಹಿತ,ಮಿತ ಆಹಾರ ಸೇವನೆ ಆರೋಗ್ಯಕ್ಕೆ ಪೂರಕ

    ಚಿತ್ರದುರ್ಗ:ವಾಸವಿ ಕ್ಲಬ್ ಚಿತ್ರದುರ್ಗ ಪೋರ್ಟ್‌ನಿಂದ ಭಾನುವಾರ ನಗರದ ಕನ್ಯಕಾ ಮಹಲ್‌ನಲ್ಲಿ ಆರೋಗ್ಯ ತಪಾಸಣೆ ಉಚಿತ ಶಿಬಿರವನ್ನು ಏರ್ಪಡಿಸಲಾಗಿತ್ತು. ಕ್ಲಬ್ ಅಧ್ಯಕ್ಷ ಎ.ಆರ್.ಲಕ್ಷ್ಮಣ್ ಶಿಬಿರ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಡಾ.ಬಿ.ಜಿ.ಕುಮಾ ರ್,ಈಚಿನ ದಿನಗಳಲ್ಲಿ ಸಾಮಾನ್ಯವೆನಿಸಿರುವ ಸಕ್ಕರೆ ಕಾಯಿಲೆಯೆಡೆ ನಿರ್ಲಕ್ಷೃ ಸಲ್ಲದು. ಸರಿಯಾದ ಸಮಯಕ್ಕೆ ವ್ಯಾಯಾಮ,ಹಿತ-ಮಿತ ಆಹಾರ ಸೇವನೆ ಆರೋಗ್ಯಕ್ಕೆ ಪೂರಕವೆಂದರು. ಡಾ.ಪ್ರಜ್ವಲ್,ಆರವೈಶ್ಯ ಸಂಘದ ಕಾರ‌್ಯದರ್ಶಿ ಎಸ್.ನಾಗರಾಜ್ ಮಾತನಾಡಿದರು. ಡಾ. ಕೆ.ಮನೂಪ್,ಎಂ.ಜಿ.ರಾಘವೇಂದ್ರ,ವೇಣುಗೋಪಾಲ್ ಶೆಟ್ಟಿ ಮತ್ತಿತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts