More

    ಸೆ.16 ರಂದು ವಿದ್ಯುತ್ ಗ್ರಾಹಕರ ಕುಂದು ಕೊರತೆಗಳ ನಿವಾರಣಾ ಸಭೆ

    ಬೆಳಗಾವಿ:ಕೆಇಆರ್ ಸಿ ಹಾಗೂ ಹೆಸ್ಕಾಂ ನಿಗಮ ಕಚೇರಿಯರವರ ನಿರ್ದೇಶನಗಳ ಮೇರೆಗೆ ಕಾರ್ಯಪಾಲಕ ಅಭಿಯಂತರರ ಸೂಚನೆ ಮೇರೆಗೆ ನಗರ ಉಪವಿಭಾಗ-3 ಹುವಿಸಕಂನಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್)ರವರ ಅಧ್ಯಕ್ಷತೆಯಲ್ಲಿ ನಗರದ ಕಾರ್ಯಪಾಲನೆ ಕುರಿತು ನಗರ ನೆಹರೂ ನಗರ ಉಪ ವಿಭಾಗ ನಂ-3ರ ಕಚೇರಿಯಲ್ಲಿ ಶನಿವಾರ (ಸೆ. 16)ರಂದು ಬೆಳಗ್ಗೆ 10:30 ಘಂಟೆಗೆ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳ ನಿವಾಣೆ ಸಭೆ ಆಯೋಜಿಸಲಾಗಿದೆ. ಗ್ರಾಹಕರು ಸಭೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆ ಕುಂದು ಕೊರತೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ ಎಂದು ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Related articles

    Share article

    Latest articles