More

    ಸನ್​ಸಿಟಿ ಹೆರಿಟೇಜ್ ಉದ್ಯಾನದಲ್ಲಿ ಪಂಚವಟಿ ಸಂಕಲ್ಪ

    ಹುಬ್ಬಳ್ಳಿ: ನಗರದ ಸನ್​ಸಿಟಿ ಹೆರಿಟೇಜ್ ಉದ್ಯಾನದಲ್ಲಿ ಸಮರ್ಥ ಭಾರತ, ವಸುಂಧರಾ ಫೌಂಡೇಶನ್ ಹಾಗೂ ಸನ್​ಸಿಟಿ ಹೆರಿಟೇಜ್ ನಿವಾಸಿಗಳ ಸಹಯೋಗದಲ್ಲಿ ಪಂಚವಟಿ ನಿರ್ವಣದ ಸಂಕಲ್ಪ ಮಾಡಿ ವಿವಿಧ ಸಸಿಗಳನ್ನು ನೆಡಲಾಯಿತು.

    ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ ಅಮರನಾಥ್, ಸುಧಾಕರ ಶೆಟ್ಟಿ, ಎಸ್.ಎಸ್. ಫೌಂಡೇಶನ್ ಸದಸ್ಯ ಸಂಕಲ್ಪ ಶೆಟ್ಟರ್, ಗ್ರೀನ್ ಕರ್ನಾಟಕ ಅಸೋಸಿಯೇಶನ್​ನ ಚನ್ನು ಹೊಸಮನಿ, ವಿ ಕೇರ್ ಫೌಂಡೇಶನ್​ನ ಗಂಗಾಧರ ಗುಜಮಾಗಡಿ, ಗ್ರೋ ಗ್ರೀನ್ ಪೆಡ್ಲರ್ಸ್​ನ ಬಾಲಚಂದ್ರ ಡಂಗನವರ, ಕುರುಹಿನಶೆಟ್ಟಿ ಯುವಕ ಸಂಘದ ಶಿವಾನಂದ ಮುದೇನೂರ, ಬಡಾವಣೆಯ ಎ. ಶ್ರೀನಿವಾಸಲು, ವೀರೇಂದ್ರ ಪರಂಗಿ, ಅರುಣ ರೇವಣಕರ, ಆದಿತ್ಯಾ ಶಿತೋಳಿ, ವಸುಂಧರಾ ಫೌಂಡೇಶನ್ ಅಧ್ಯಕ್ಷ ಮೇಘರಾಜ ಕೆರೂರ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts