More

    ಸಂಪರ್ಕ ಕಲ್ಪಿಸಿದ ಬೆಸ್ಕಾಂ ನೌಕರರು

    ಚಿತ್ರದುರ್ಗ: ಹಿಂದು ಮಹಾಗಣಪತಿ ಮೂರ್ತಿ ಬೃಹದಾಕಾರದಲ್ಲಿದ್ದ ಹಾಗೂ ಜನಸಾಗರವೇ ಸೇರಿದ್ದ ಕಾರಣ ವಿದ್ಯುತ್ ತಂತಿಗಳು ತಗುಲಿ, ಅನಾಹುತ ಉಂಟಾಗಬಹುದು ಎಂಬುದಾಗಿ ಮುಂಜಾಗ್ರತಾ ಕ್ರಮವಾಗಿ ಬಿ.ಡಿ.ರಸ್ತೆಯ ಹಲವೆಡೆ ಭಾನುವಾರ ತಂತಿಗಳ ಸಂಪರ್ಕ ಕಡಿತಗೊಳಿಸಲಾಗಿತ್ತು.

    ಸೋಮವಾರ ರಸ್ತೆಗಿಳಿದ ಬೆಸ್ಕಾಂ ಸಿಬ್ಬಂದಿ ಬೆಳಗ್ಗೆ 6ರಿಂದ 10ರವರೆಗೂ ಕಂಬಗಳಿಗೆ ಸಂಪರ್ಕ ಕಲ್ಪಿಸುವಲ್ಲಿ ನಿರತರಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts