ಚಿತ್ರದುರ್ಗ: ನಗರದ ವಾಸವಿ ಸಮೂಹ ಶಾಲೆಯಿಂದ ವಿದ್ಯಾಸಂಸ್ಥೆ ಆವರಣದಲ್ಲಿ ಭಾನುವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಆಚರಿಸಲಾಯಿತು.
ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಸತ್ಯನಾರಾಯಣ ಶೆಟ್ಟಿ, ಕಾರ್ಯದರ್ಶಿ ಎಲ್.ಎನ್.ಅಜಯ್ಕುಮಾರ್, ನಿರ್ದೇಶಕರಾದ ನಾಗೇಶ್, ರಮೇಶ್ಬಾಬು, ಶ್ರೀಧರ್, ಮುಖ್ಯ ಶಿಕ್ಷಕಿಯರಾದ ರಾಧಾಮಣಿ, ಶೈಲಜಾ, ಅಶೋಕ್ ಇತರರಿದ್ದರು.