More

    ನಾಗಮಾರಪಳ್ಳಿ ಆಸ್ಪತ್ರೆಯಲ್ಲಿ ಸ್ವಸಹಾಯ ಗುಂಪು ದಿನ

    ಬೀದರ್: ನಗರದ ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿಸೂಪರ್ ಸ್ಪೇಷಾಲಿಟಿ ಸಹಕಾರ ಆಸ್ಪತ್ರೆಯಲ್ಲಿ ಸಹಕಾರ ಕ್ಷೇತ್ರದ ಭೀಷ್ಮ ಎಂದೇ ಹೆಸರಾಗಿರುವ ದಿ. ಡಾ. ಗುರುಪಾದಪ್ಪ ನಾಗಮಾರಪಳ್ಳಿ ಜನ್ಮದಿನ ನಿಮಿತ್ತ ಸ್ವಸಹಾಯ ಗುಂಪು ದಿನಾಚರಣೆ ನಡೆಯಿತು.

    ಆಸ್ಪತ್ರೆಯ ಅಧ್ಯಕ್ಷರಾದ ಸೂರ್ಯಕಾಂತ್ ನಾಗಮಾರಪಳ್ಳಿ ಮಾತನಾಡಿ, ಸ್ವಸಹಾಯ ಗುಂಪುಗಳ ಮೂಲಕ ಇಡೀ ದೇಶದ ಗಮನ ಸೆಳೆಯುವಂತಹ ಸಾಧನೆಯನ್ನು ದಿ. ಡಾ. ಗುರುಪಾದಪ್ಪ ನಾಗಮಾರಪಳ್ಳಿ ಮಾಡಿದ್ದರು ಎಂದು ಸ್ಮರಿಸಿದರು.

    ಆಸ್ಪತ್ರೆಯ ನಿರ್ದೇಶಕರಾದ ಡಿ.ಕೆ ಸಿದ್ರಾಮ್, ಡಾ ಚಂದ್ರಕಾAತ್ ಗುದಗೆ, ವಿಜಯಕುಮಾರ್ ಕೋಟೆ, ಶ್ರೀಮತಿ ಶಕುಂತಲಾ ಬೆಲ್ದಾಳೆ, ರಾಮದಾಸ್, ತುಳಸಿರಾಮ್, ಡಾ. ರಜನೀಶ್ ವಾಲಿ,  ಆಕಾಶ್ ನಾಗಮಾರಪಳ್ಳಿ, ಅಶೋಕ್ ರೆಜಂತಲಾ, ಉದಯ್ ಭಾನು, ಅನಿಲ್ ಬೆಲ್ದಾರ್, ಸೈಯದ್ ಖಿಜಾರುಲ್ಲಾ, ವಿಜಯಲಕ್ಷ್ಮಿ ಹೂಗಾರ್, ಆಕಾಶ್ ಪಾಟೀಲ್, ಆಸ್ಪತ್ರೆಯ ಸಿಇಒ ಎನ್. ಕೃಷ್ಣಾರೆಡ್ಡಿ, ಡಾ. ಪ್ರಭಾ, ಡಾ. ಎಂ ಸ್ವಾಮಿ ಮತ್ತು ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts