More

    ತೆರಿಗೆ ಪಾವತಿಸಲು ಮನವಿ

    ಚಿತ್ರದುರ್ಗ: ನಗರದ ಬೆಂಗಳೂರು ರಸ್ತೆ ಕೈಗಾರಿಕೆ ಪ್ರದೇಶದಲ್ಲಿ ಮಂಗಳವಾರ ಪೌರಾಯುಕ್ತೆ ರೇಣುಕಾ, ಕಂದಾಯ ಅಧಿಕಾರಿ ಜಯಣ್ಣ, ಕಂದಾಯ ನಿರೀಕ್ಷಕರು, ಕರ ವಸೂಲಿಗಾರರು 8 ಮಂದಿ ಆಸ್ತಿ ಮಾಲೀಕರಿಗೆ ತೆರಿಗೆ ಬಾಕಿ ಉಳಿಸಿಕೊಂಡಿರುವ 46.83 ಲಕ್ಷ ರೂ. ಪಾವತಿಸುವಂತೆ ಮನವರಿಕೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts