More

    ಡಿ.6ರಂದು ರಕ್ತದಾನ ಶಿಬಿರ

    ಚಿತ್ರದುರ್ಗ:ಆರೋಗ್ಯ ಇಲಾಖೆ, ಜಿಲ್ಲಾ ಆಸ್ಪತ್ರೆ ಹಾಗೂ ದಾವಣಗೆರೆ ಎನ್‌ಸಿಸಿ ಬೇಟಾಲಿಯನ್ ಆಶ್ರಯದಲ್ಲಿ ನಗರದ ಸರ್ಕಾರಿ ವಿಜ್ಞಾ ನ ಕಾಲೇಜಿನಲ್ಲಿ ಡಿ.6ರಂದು ಬೆಳಗ್ಗೆ 10ಕ್ಕೆ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಶಿಬಿರ ಉದ್ಘಾಟಿ ಸುವರು. ಪ್ರಾಂಶುಪಾಲ ಪ್ರೊ.ಸಿದ್ದರಾಮ ಚನ್ನಗೊಂಡ ಅಧ್ಯಕ್ಷತೆ ವಹಿಸುವರು. ಇತರೆ ಗಣ್ಯರು ಉಪಸ್ಥಿತರಿರುವರೆಂದು ಪ್ರಕಟಣೆ ತಿಳಿಸಿದೆ.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts