More

    ಜಗದೀಶನಗರ ನಿವಾಸಿಗಳ ಪ್ರತಿಭಟನೆ

    ಹುಬ್ಬಳ್ಳಿ: ಇಲ್ಲಿಯ ಜಗದೀಶ ನಗರ ಆಶ್ರಯ ಕಾಲನಿ ನಿವಾಸಿಗಳು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ಆಗಮಿಸಿದ ಸಂದರ್ಭದಲ್ಲಿ ಕೆಲಕಾಲ ಗೊಂದಲದ ವಾತಾವರಣ ಉಂಟಾಯಿತು.

    ಕಾಲನಿಯ 209 ಮನೆಗಳ ಹಂಚಿಕೆ ಹಾಗೂ ಹಕ್ಕುಪತ್ರ ವಿತರಣೆ ಮಾಡುವಂತೆ ಭಾನುವಾರ ಇಲ್ಲಿಯ ಆದರ್ಶನಗರದಲ್ಲಿರುವ ಸಿಎಂ ಮನೆಗೆ ಮನವಿ ಸಲ್ಲಿಸಲು ನಿವಾಸಿಗಳು ಬಂದಿದ್ದರು. ಈ ಸಂದರ್ಭದಲ್ಲಿ ಅಹವಾಲು ಆಲಿಸದೇ ಸಿಎಂ ಮುಂದೆ ತೆರಳಿದರು. ಇದರಿಂದ ಆಕ್ರೋಶಗೊಂಡ ನಿವಾಸಿಗಳು ಪ್ರತಿಭಟನೆ ನಡೆಸಿದರು.

    ಸಿಎಂ ಬೆಂಗಾವಲು ವಾಹನಕ್ಕೆ ಅಡ್ಡ ನಿಂತು ಪ್ರತಿಭಟಿಸಿದರು. ಕನಿಷ್ಠ ಮನವಿ ನೀಡಲು ಬಂದವರ ಕಷ್ಟ ಕೇಳದೇ ಹೋಗಿದ್ದಕ್ಕೆ ಗೋಳಾಡಿದರು. ಪ್ರೇಮನಾಥ ಚಿಕ್ಕತುಂಬಳ ನೇತೃತ್ವದಲ್ಲಿ ಅನೇಕ ನಿವಾಸಿಗಳು ಮನವಿ ಸಲ್ಲಿಸಲು ಬಂದಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts