More

    ಗೋಕರ್ಣದಲ್ಲಿ ಅತಿಕ್ರಮಣ ತೆರವು

    ಗೋಕರ್ಣ: ಇಲ್ಲಿನ ಪಾರ್ವತಿ ಮಂದಿರದ ಎದುರಿರುವ ಅಸ್ತಿ ವಿಸರ್ಜನಾ ತೀರ್ಥದ ಬಳಿ ನಡೆದಿರುವ 40 ಸೆಂ.ಮಿ. (ಒಂದೂವರೆ ಅಡಿ) ಅತಿಕ್ರಮಣವನ್ನು ತಹಸೀಲ್ದಾರ್ ಮೇಘರಾಜ ನಾಯ್ಕ ಬುಧವಾರ ತೆರವುಗೊಳಿಸಿದರು. ಆರ್.ಎಸ್. ನಿರ್ವಾಣೇಶ್ವರ ಎಂಬುವರು ಅತಿಕ್ರಮಣ ನಡೆಸಿದ್ದಾರೆ ಎಂದು ಸ್ಥಳೀಯರೊಬ್ಬರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಈ ಬಗ್ಗೆ ಸರ್ವೆ ಇಲಾಖೆಯಿಂದ ಮೋಜಣಿ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಇದನ್ನು ಅನುಸರಿಸಿ ತಹಸೀಲ್ದಾರರು ಅತಿಕ್ರಮಣ ಖುಲ್ಲಾ ಪಡಿಸಿದರು ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts