ಪುತ್ತೂರು: ಅರ್ಲಪದವು ಸಮೀಪ ಕಡಮ್ಮಾಜೆಯಲ್ಲಿ ಕೋಳಿ ತ್ಯಾಜ್ಯ ವಿಲೇವಾರಿ ಗುಂಡಿ ನಿರ್ಮಾಣದ ವೇಳೆ ಮಣ್ಣಿನಡಿಗೆ ಸಿಲುಕಿ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಮಾ.4ರಂದು ಬೆಳಿಗ್ಗೆ ನಡೆದಿದೆ.
ಕಡಮ್ಮಾಜೆ ಹಾಜಿ ಅಬ್ದುಲ್ಲಾ ರವರಿಗೆ ಸೇರಿದ ಕೋಳಿ ಫಾರ್ಮ್ನ ತ್ಯಾಜ್ಯ ವಿಲೇವಾರಿಗೆ ಸಂಬಂಧಪಟ್ಟಂತೆ ಜೆಸಿಬಿ ಮೂಲಕ ಹೊಂಡ ತೆಗೆಯುವ ಕೆಲಸ ನಡೆಸಲಾಗುತ್ತಿತ್ತು.
ಈ ಸಂದರ್ಭದಲ್ಲಿ ಕೂಲಿ ಕಾರ್ಮಿಕರಾದ ಪಾರ್ಪಳ್ಳ ನಿವಾಸಿಗಳಾದ ಬಾಬು ಮತ್ತು ರವಿ ಎಂಬವರು ಅಕಸ್ಮಾತ್ ಹೊಂಡದ ಒಳಗೆ ಬಿದ್ದಿದ್ದಾರೆ. ಬಳಿಕ ಇವರ ಮೇಲೇಯೇ ಮಣ್ಣು ಕೂಡ ಕುಸಿದು ಬಿದ್ದ ಪರಿಣಾಮವಾಗಿ ಮಣ್ಣಿನಡಿ ಸಿಲುಕಿ ಈರ್ವರೂ ಮೃತಪಟ್ಟಿದ್ದಾರೆ. ಮಣ್ಣಿನಡಿಯಲ್ಲಿ ಹೂತು ಹೋಗಿದ್ದ ಬಾಬು ಮತ್ತು ರವಿ ಎಂಬವರ ಮೃತದೇಹವನ್ನು ಪುತ್ತೂರು ಅಗ್ನಿಶಾಮಕದಳ ಹಾಗೂ ಸಂಪ್ಯ ಪೊಲೀಸರು ಕಾರ್ಯಾಚರಣೆ ನಡೆಸಿ ಹೊರ ತೆಗೆದಿದ್ದಾರೆ. ಸ್ಥಳೀಯರು ಸಹಕಾರ ನೀಡಿದ್ದಾರೆ. ಆರಂಭದಲ್ಲಿ ಜೆಸಿಬಿಯ ಮೂಲಕ ಮಣ್ಣಿನ ಗುಡ್ಡೆಯನ್ನು ತೆರವು ಮಾಡಲಾಯಿತು. ಮೃತದೇಹವನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕೊಂಡುಯ್ಯಲಾಗಿದೆ.
- Advertisement
- Brand
- breaking news
- Business
- category created only for hiding menu don't select this
- channel
- Culture
- Entertainment
- Face 2 Face
- Featured
- Full-Spread
- Inside story
- KCC 2023 Quiz
- Live
- Navaratri 2023
- Navratri
- Opinion
- Others
- Politics
- Pro Kabaddi
- quotes
- SPB
- Sport
- SSLC – ಮಾದರಿ ಪ್ರಶ್ನೆ ಪತ್ರಿಕೆ ಮತ್ತು ಉತ್ತರ
- Top Stories
- Uncategorized
- Viral news
- vv-video
- year in review 2019
- ಅಂಕಣ
- ಅಂಗೈಯಲ್ಲಿ ಹಣತೆ
- ಅಡುಗೆಮನೆ
- ಅನಿಸಿಕೆ
- ಅಮೃತ ಬಿಂದು
- ಅಮೃತಧಾರೆ
- ಅಮೆರಿಕದಲ್ಲಿ ನಮ್ಮವರು
- ಅಸೆಂಬ್ಲಿ ಅಖಾಡ 2023
- ಆ ಕ್ಷಣ
- ಆಟೋವರ್ಲ್ಡ್
- ಆಟೋ/ಟೆಕ್ಲೋಕ
- ಆಟೋಮೊಬೈಲ್
- ಆಪ್ತ ಸಲಹೆ
- ಆರೋಗ್ಯ
- ಉಡುಪಿ
- ಉತ್ತರ ಕನ್ನಡ
- ಉದ್ಯೋಗ ಮಿತ್ರ
- ಎಡಿಟರ್ ಚಾಯ್ಸ್
- ಎನ್ಆರ್ಐ
- ಐಪಿಎಲ್
- ಕನ್ನಡ ರಾಜ್ಯೋತ್ಸವ
- ಕರೊನಾ ಕಾರ್ನರ್
- ಕಲಬುರಗಿ
- ಕಿರಣ ಸರಣಿ
- ಕಿರುತೆರೆ
- ಕೃಷಿ
- ಕೇಂದ್ರ ಬಜೆಟ್
- ಕೊಡಗು
- ಕೊಪ್ಪಳ
- ಕೋಲಾರ
- ಕ್ರೀಡೆ
- ಕ್ರೈಂ ವರ್ಲ್ಡ್
- ಕ್ಲಬ್ಹೌಸ್
- ಗದಗ
- ಗಪ್ ಚುಪ್
- ಗಿರ್ಮಿಟ್
- ಚಾಣಕ್ಯ
- ಚಾಮರಾಜನಗರ
- ಚಿಕ್ಕಬಳ್ಳಾಪುರ
- ಚಿಕ್ಕಮಗಳೂರು
- ಚಿತ್ರದುರ್ಗ
- ಚುನಾವಣೆ
- ಚೇಷ್ಟೆ
- ಜಗದಗಲ
- ಜನತಾ ದರ್ಶನ
- ಜನಮತ
- ಜರೂರ್ ಮಾತು
- ಜಿಲ್ಲೆ
- ಜೈ ಶ್ರೀ ರಾಮ
- ಜ್ಯೋತಿಷ್ಯ
- ಟಾಲಿವುಡ್
- ಟೆಕ್ನಾಲಜಿ
- ಡೆಂಟಲ್ ಕೇರ್
- ತಿರುಗುಬಾಣ
- ತುಮಕೂರು
- ದಕ್ಷಿಣ ಕನ್ನಡ
- ದಾವಣಗೆರೆ
- ದಿಕ್ಸೂಚಿ
- ದಿನ ಭವಿಷ್ಯ
- ದಿನದ ಪ್ರಮುಖ ಸುದ್ದಿ
- ದೇಶ
- ಧನ್ವಂತರಿ
- ಧರ್ಮದರ್ಶನ
- ಧಾರವಾಡ
- ನಂದೊಂದು ಕಥೆ
- ನಮ್ಮನಮ್ಮಲ್ಲಿ
- ನಾನು, ನೀವು ಮತ್ತು…
- ನ್ಯಾಯದೇವತೆ
- ಪಂಚ ರಾಜ್ಯ ಫಲಿತಾಂಶ : Latest Updates
- ಪಂಚಾಯ್ತಿ ಕಟ್ಟೆ
- ಪಂಚ್ ಕಾjoy
- ಪುಟಾಣಿ
- ಪುರವಣಿ
- ಪೇಟೆ
- ಪೇರೆಂಟಿಂಗ್
- ಪ್ರಶ್ನೆ ಪರಿಹಾರ
- ಪ್ರಾಪರ್ಟಿ
- ಪ್ರೇರಣೆ
- ಫೋಟೊ ಗ್ಯಾಲರಿ
- ಫೋಟೋ ಗ್ಯಾಲರಿ
- ಫೋಟೋ ಸ್ಪರ್ಧೆ
- ಫ್ಯಾಕ್ಟ್ ಚೆಕ್
- ಫ್ಯಾಷನ್
- ಬದಲಾದ ಭಾರತ
- ಬಳ್ಳಾರಿ
- ಬಾಗಲಕೋಟೆ
- ಬಾಲಿವುಡ್
- ಬೀದರ್
- ಬುದ್ಧಿಗೊಂದು ಗುದ್ದು
- ಬೆಂಗಳೂರು
- ಬೆಂಗಳೂರು ಗ್ರಾಮಾಂತರ
- ಬೆಲ್ಲದ ಮಾತು
- ಬೆಳಗಾವಿ
- ಬೈ ಎಲೆಕ್ಷನ್ 2019
- ಭವದ ಬೆಳಗು
- ಮಂಡ್ಯ
- ಮತಭಾರತ
- ಮನಿ ಮಾತು
- ಮನೆ ರುಚಿ
- ಮನೆಕತೆ
- ಮನೋಲ್ಲಾಸ
- ಮಸ್ತ್
- ಮಹತಿ
- ಮುಗುಳು
- ಮುಂಜಾನೆ ಮಾತು
- ಮೈಸೂರು
- ಮೈಸೂರು ಗ್ರಾಮಾಂತರ
- ಮೈಸೂರು ದಸರಾ-2019
- ಯಂಗ್ ಇಂಡಿಯಾ
- ಯಾದಗಿರಿ
- ಯೋಗ ಕ್ಷೇಮ
- ರಾಜಧರ್ಮ ರಾಜನೀತಿ
- ರಾಜ್ಯ ಬಜೆಟ್
- ರಾಜ್ಯಕಾರಣ
- ರಾಮನಗರ
- ರಾಯಚೂರು
- ಲಲಿತಾ
- ಲಾ ಅಂಡ್ ಆರ್ಡರ್
- ಲೇಡೀಸ್ ಡೈರಿ
- ಲೈಫ್ಟ್ರೆಂಡ್
- ಲೈಫ್ಸ್ಟೈಲ್
- ಲೋಕ ವಿಹಾರ
- ಲೋಕ ಸಮರ-2024
- ವಚನ ಜ್ಯೋತಿ
- ವರ್ಷದ ಹಿನ್ನೋಟ 2023
- ವಾಣಿಜ್ಯ
- ವಾರ ಭವಿಷ್ಯ
- ವಿಜಯನಗರ
- ವಿಜಯಪಥ
- ವಿಜಯಪುರ
- ವಿಜಯವಾಣಿ ಎಕ್ಸ್ಕ್ಲೂಸಿವ್
- ವಿಜಯವಾಣಿ ವಿಡಿಯೋ
- ವಿಜಯವಾಣಿ ಸುದ್ದಿಜಾಲ
- ವಿಜಯವಿಹಾರ
- ವಿಡಿಯೋ ಗ್ಯಾಲರಿ
- ವಿತ್ತಲೋಕ
- ವಿತ್ತವಾಣಿ
- ವಿದೇಶ
- ವಿದ್ಯಾರ್ಥಿ ಮಿತ್ರ
- ವಿವೇಕ ಮಾರ್ಗ
- ವಿವೇಕಧಾರೆ
- ವಿಶಿಷ್ಟ
- ವಿಶೇಷ ವರದಿ
- ವಿಶೇಷ ಸಂದರ್ಶನ
- ವಿಶ್ವಗುರು
- ವೆ
- ವೆಬ್ಡೆಸ್ಕ್
- ವ್ಯಕ್ತಿ ವಿಶೇಷ
- ಶಿಕ್ಷಣ
- ಶಿವಮೊಗ್ಗ
- ಶ್ರೀ ಕೃಷ್ಣ ಜನ್ಮಾಷ್ಟಮಿ 2020
- ಸಕಾಲಿಕ
- ಸಕ್ಸೆಸ್ ಸ್ಟೋರೀಸ್
- ಸಖತ್ ಸುದ್ದಿ
- ಸಂದರ್ಶನ
- ಸಂಪಾದಕೀಯ
- ಸಮಗ್ರ ನೋಟ 2018
- ಸಮಸ್ತ ಕರ್ನಾಟಕ
- ಸರ್ಕಾರಿ ಕಾರ್ನರ್
- ಸವಿರುಚಿ
- ಸವ್ಯಸಾಚಿ
- ಸಂಸ್ಕೃತಿ
- ಸಂಸ್ಕೃತಿ ಸಿಂಚನ
- ಸಹಾಯವಾಣಿ
- ಸಾಮಯಿಕ
- ಸಾಹಿತ್ಯ ಸಮ್ಮೇಳನ
- ಸಿನಿ ಗ್ಯಾಲರಿ
- ಸಿನಿಮಾ
- ಸಿನಿಮಾ ವಿಮರ್ಶೆ
- ಸಿನಿವಾಣಿ
- ಸುದಿನ
- ಸುದ್ದಿ ಸಮಗ್ರ
- ಸೆಲೆಬ್ರಿಟಿ ಕಾರ್ನರ್
- ಸೋಜಗ
- ಸ್ಫೂರ್ತಿಯಿಂದ ರಮೇಶ್
- ಸ್ಯಾಂಡಲ್ವುಡ್
- ಸ್ಯಾಂಡಲ್ವುಡ್
- ಹಣಝುಣ
- ಹರೆಯ ಹುಷಾರು
- ಹಲೋ ಒಂದ್ನಿಮಿಷ
- ಹಲೋ ಡಾಕ್ಟರ್
- ಹಳ್ಳಿ ಮೇಷ್ಟ್ರು
- ಹಾವೇರಿ
- ಹಾಸನ
- ಹೀಗೂ ಉಂಟು
- ಹೆಲ್ತ್ & ಲೈಫ್ ಸ್ಟೈಲ್
- ಹೊಂಬೆಳಕು
- ಹೋರಾಟದ ಹಾದಿ
Bengaluru BJP Chitradurga Congress Corona Coronavirus COVID-19 Cricket Davanagere Davangere Death Election Haveri India Kalaburagi Karnataka Lockdown Mandya Mangalore MLA Police Protest Rain Sandalwood Udupi Vijayapura Vijayavani ಕರೊನಾ ಕರೊನಾ ವೈರಸ್ ಕ್ರಿಕೆಟ್ ಗದಗ ಚಿತ್ರದುರ್ಗ ದಾವಣಗೆರೆ ಪ್ರತಿಭಟನೆ ಬಾಗಲಕೋಟೆ ಬಿಜೆಪಿ ಬೆಂಗಳೂರು ಬೆಳಗಾವಿ ಭಾರತ ಮಂಡ್ಯ ವಿಜಯಪುರ ಶಾಸಕ ಸಾವು ಸ್ಯಾಂಡಲ್ವುಡ್ ‘ವಿಜಯವಾಣಿ’